ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ 28.12.2021 *ಗಂಗಾಧರ ಅಮೀನ್ ನಾಸಿಕ್ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ವಠಾರದಲ್ಲಿ. *ಪ್ರಕಾಶ್ ಹೆಗ್ಡೆ ಅರ್ಬಿ 80ನೇ ಬಡಗಬೆಟ್ಟು ಶ್ರೀ ವೈಷ್ಣವಿದುರ್ಗಾ ದೇವಸ್ಥಾನ ಅರ್ಬಿಕೋಡಿ ವಯಾ ಮಣಿಪಾಲ. *ಸುಶೀಲ ವಿಠಲ ಅಮೀನ್ 'ಶ್ರೀ ದೇವಿ ಕೃಪಾ' ದೋಟಮನೆ ಕುಂಜತ್ತಬೈಲು ವಯಾ ಕಾವೂರು. ... ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅಬ್ದುಲ್ ನಝೀರ್ ಭೇಟಿ: ಆಶ್ಲೇಷ ಪೂಜೆ ಸಲ್ಲಿಕೆ ಸುಬ್ರಹ್ಮಣ್ಯ(reporterkarnataka.com): ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯಕ್ಕೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಜಸ್ಟಿಸ್ ಅಬ್ದುಲ್ ನಝೀರ್ ಅವರು ಕುಟುಂಬ ಸಮೇತರಾಗಿ ಬಂದು ಆಶ್ಲೇಷ ಬಲಿ ಪೂಜೆಯನ್ನು ಸಲ್ಲಿಸಿದರು. ನ್ಯಾಯಮೂರ್ತಿ ಅಬ್ದುಲ್ ನಜೀರ್ ಅವರು ಡಿ.26ರ ರಾತ್ರಿ 8.10ಕ್ಕೆ ... ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ 27.12.2021 *ಪ್ರತಿಮಾ ಜಯ ಶೆಟ್ಟಿ ಕಂಬಳಕರಿ ಜೆಪ್ಪುಟೆ ಅಜೆಕಾರು - ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮೀ ಸದನ. *ದೇವದಾಸ್ ದೇವಾಡಿಗ ಪಣಿಯೂರು ಲೇಔಟ್ ಬೆಳಪು ಪಣಿಯೂರು. *ಇ.ಎಸ್. ಜಯರಾಮ ಶೆಟ್ಟಿ ಮತ್ತು ಕುಟುಂಬಿಕರು ಇರ್ವತ್ತೂರುಪದವು - ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ. *ಪ... ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ 26.12.2021 *ಮೂಡುಪೆರಾರ ಶಾಸ್ತಾವು ಮುರ ಹತ್ತು ಸಮಸ್ತರು. *ಸದಾನಂದ ಶೆಟ್ಟಿ ಕೊಡಿಪಾಡಿ ಮದ್ಯ ಸುರತ್ಕಲ್ಲು. ದಿ| ರಾಮಮೂರ್ತಿ ರಾವ್ ಸ್ಮರಣಾರ್ಥ ಡಾ| ರೋಹಿತ್ ಚೇಳ್ಯಾಯೂರು. *ಬೊಂಡಾಲ ಶಾಲಾ ಬಳಿ ಹತ್ತು ಸಮಸ್ತರು ಶಂಭೂರು ಬಂಟ್ವಾಳ. *ಚಿನ್ನಯ ಮೂಲ್ಯ ಪರಾರಿ 'ಹರಿಕೃಪಾ ಹೌಸ... ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ 24.12.2021 *ಬಾಯಾರುಗುತ್ತು ಡಾ| ಶಿವ ಪ್ರಸಾದ್ ರೈ 'ಪ್ರಸಾದ್ ನಿವಾಸ' ಕಿನ್ನಿಕಂಬಳ. *ಅನಂದ ಶೆಟ್ಟಿ 'ನಿತ್ಯಾನಂದ ನಿವಾಸ' ಸಾಣೂರು ಕಾರ್ಕಳ. *ಗಿರಿಜಾ ಸುವರ್ಣ 'ಶ್ರೀ ಭ್ರಾಮರಿ' ತೋಕೂರು ರಾಂಪಾಲ್ ಎಂ.ಸ್.ಇ.ಝೆಡ್. ಕಾಲನಿ ಜೋಗಟ್ಟೆ. *ಚಿತ್ರಾ ಪ್ರವೀಣ್ 'ಚೌಡೇಶ್ವರೀ ನಿಲಯ' ಕೊ... ಬಂಟವಾಳ ಕಾಶೀ ಮಠದ ವೃನ್ದಾವನಕ್ಕೆ ನವೀಕೃತ ಗೋಪುರ ಹಾಗೂ ಶಿಖರ ಕಲಶ ಪ್ರತಿಷ್ಠಾಪನೆ ಚಿತ್ರ : ಮಂಜು ನೀರೇಶ್ವಾಲ್ಯ ಮಂಗಳೂರು(reporterkarnataka.com) : ಬಂಟ್ವಾಳ ಶ್ರೀ ಕಾಶೀಮಠದಲ್ಲಿರುವ ಶ್ರೀ ಕಾಶೀ ಮಠ ಸಂಸ್ಥಾನದ 6ನೇ ಯತಿವರ್ಯರಾದ ಮಹಾ ತಪಸ್ವಿ ಶ್ರೀಮದ್ ದೇವೇಂದ್ರ ತೀರ್ಥ ಸ್ವಾಮೀಜಿಯವರ ವೃನ್ದಾವನದ ನವೀಕೃತ ಶಿಖರ ಕಲಶ ಹಾಗೂ ನೂತನ ಗೋಪುರದ ಪುನಃ ಪ... ಮುಕ್ಕೋಟಿ ದ್ವಾದಶಿ: ಬಂಟ್ವಾಳದಲ್ಲಿ ಶ್ರೀ ದೇವರ ಸಹಿತ ಕಾಶೀ ಮಠಾಧೀಶರ ತೀರ್ಥ ಸ್ನಾನ ಚಿತ್ರ : ಮಂಜು ನೀರೇಶ್ವಾಲ್ಯ ಮಂಗಳೂರು(reporterkarnataka.com) : ಕರಾವಳಿಯ ಪುಣ್ಯಕ್ಷೇತ್ರಗಳಲ್ಲೊಂದಾದ ಬಂಟ್ವಾಳದ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ‘ಮುಕ್ಕೋಟಿ ದ್ವಾದಶಿ’ ಉತ್ಸವ ಗಮನಸೆಳೆಯಿತು. ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಶ್ರ... ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ 14.12.2021 *ದಿ| ಶ್ರೀನಿವಾಸ ಪೆಜತ್ತಾಯರ ಮಕ್ಕಳ ಸೇವೆ, 'ಶ್ರೀನಿವಾಸ' ನಡುಗೋಡು ಕಿನ್ನಿಗೋಳಿ - ಆಟ ಕಟೀಲು ಸಾನಿಧ್ಯ ಹಾಲ್ನಲ್ಲಿ. *ಡಾ. ಸುದೀಪ್ ಶೆಟ್ಟಿ ದರ್ಬಾರ್ ಹಿಲ್ ಪಡೀಲು ಮಂಗಳೂರು - ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ. *ರಾಧಕೃಷ್ಣ ಆಚಾರ್ಯ 'ಸ್ಮಿತಾ ಲಕ್ಷ್ಮಿ ನಿಲಯ' ಹುಣ್... ಮಂಗಳೂರು: ಶ್ರೀ ವೀರವೆಂಕಟೇಶ ದೇವರ ಪಾಕ ಶಾಲೆ ನವೀಕೃತ ‘ಅನ್ನಪೂರ್ಣೆ’ ಉದ್ಘಾಟನೆ ಚಿತ್ರ : ಮಂಜು ನೀರೇಶ್ವಾಲ್ಯ ಮಂಗಳೂರು(reporterkarnataka.com) : ನಗರದ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದ ನವೀಕೃತ ಅನ್ನಪೂರ್ಣೆ ( ಪಾಕ ಶಾಲೆ ) ಯ ಉದ್ಘಾಟನಾ ಸಮಾರಂಭ ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರಿಂದ ನೆರವೇರಿತು. ಪ್ರಾರಂಭದಲ್ಲಿ ಶ್ರೀಗಳವರು ಬಂಟ್... ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ 13.12.2021 *ಜ್ಯೋತಿ ಜಗದೀಶ್ ಶೆಟ್ಟಿ ಕಾಮೆರಕೋಡಿ ಮೊಡಂಕಾಪು ಬಿ ಸಿ ರೋಡ್ ಬಂಟ್ವಾಳ. *ಸುರೇಶ್ ಶೆಟ್ಟಿ ಕಲ್ಲಕುಮೇರು ಮನೆ ಕಟೀಲು. *ಕಿರಣ್ ಕುಮಾರ್ ಬೊಳ್ಳೂರು ಕೊಯಿಕುಡೆ ವಯಾ ಹಳೆಯಂಗಡಿ - ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮೀ ಸದನ. *ಅಣ್ಣು ಪೂಜಾರಿ ಕೊಡಪಕೊಟ್ಟ ಪೆದಮಲೆ ಮಾಣೂರ... « Previous Page 1 …46 47 48 49 50 … 53 Next Page » ಜಾಹೀರಾತು