ಜುಲೈ ಕೊನೆಯ ವಾರದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ?: ಶಿಕ್ಷಣ ಇಲಾಖೆಯಿಂದ ಮಾದರಿ ಪ್ರಶ್ನೆ ಪತ್ರಿಕೆ ಬಿಡುಗಡೆ ಬೆಂಗಳೂರು(reporterkarnataka news): ಜುಲೈ ಕೊನೆಯ ವಾರದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯೋದು ಬಹುತೇಕ ಖಚಿತ ಎಂದು ಹೇಳಿರುವ ಶಿಕ್ಷಣ ಇಲಾಖೆ ಹೇಳಿದೆ. ಈ ಮಧ್ಯೆ ಪರೀಕ್ಷೆಯ ಎಲ್ಲ ಮಾದರಿ ಪ್ರಶ್ನೆ ಪತ್ರಿಕೆಯನ್ನು ತನ್ನ ವೆಬ್ ಸೈಟ್ ನಲ್ಲಿ ಬಿಡುಗಡೆಗೊಂಡಿದೆ. ಇದರೊಂದಿಗೆ ಎಸ್ಎಸ್ಎಲ್ಸಿ ... ಗಂಗಾ ನದಿಯಲ್ಲಿ ತೇಲಿ ಬಂದ ಮರದ ಡಬ್ಬದಲ್ಲಿ ಹೆಣ್ಣು ಶಿಶು ಪತ್ತೆ: ಮಹಾಭಾರತದ ಕರ್ಣನ ಮಾದರಿಯಲ್ಲಿ ತೇಲಿ ಬಂದ ಮಗು! ಲಕ್ನೊ: ಮಹಾಭಾರತದ ಕರ್ಣ ಶಿಶುವಿರುವಾಗ ಗಂಗೆಯಲ್ಲಿ ತೇಲಿ ಬಂದ ಕಥೆಯನ್ನು ನಾವು ಓದಿದ್ದೇವೆ. ಅಂತಹದ್ದೇ ಒಂದು ಘಟನೆ ಇದೀಗ ವರದಿಯಾಗಿದೆ. ಉತ್ತರ ಪ್ರದೇಶದ ಗಾಜೀಪುರದಲ್ಲಿ ಗಂಗಾ ನದಿ ನೀರಿನಲ್ಲಿ ತೇಲಿ ಬಂದ ಮರದ ಡಬ್ಬವೊಂದರಲ್ಲಿ ಹೆಣ್ಣುಮಗು ಪತ್ತೆಯಾಗಿದೆ. ಸ್ಥಳೀಯ ಮೀನುಗಾರ ಗುಲ್ಲು ಚೌಧರಿ ಅವರು ಮಗ... ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಶೀಘ್ರದಲ್ಲೇ ವಿಸ್ತರಣೆ? ರಾಜ್ಯದಿಂದ ಯಾರಿಗೆ ಸಚಿವ ಸ್ಥಾನ ? ನವದೆಹಲಿ(reporterkarnataka news): ಕೇಂದ್ರ ಸಚಿವ ಸಂಪುಟ ಶೀಘ್ರದಲ್ಲೇ ವಿಸ್ತರಣೆಯಾಗಲಿದ್ದು, ರಾಜ್ಯದಿಂದ ಒಬ್ಬರು ಹಾಗೂ ಮಧ್ಯಪ್ರದೇಶದಿಂದ ಜ್ಯೋತಿರಾಧಿತ್ಯ ಸಿಂಧಿಯಾ ಮತ್ತು ಅಸ್ಸಾಂನಿಂದ ಮಾಜಿ ಸಿಎಂ ಸರ್ಬಾನಂದ ಸೋನೋವಾಲ್ ಅವರು ಸಂಪುಟ ಸೇರುವ ಸಾಧ್ಯತೆಗಳಿವೆ. ಪ್ರಧಾನಿ ನರೇಂದ್ರ ಮೋದಿ ಸಂಪುಟದಿ... ಅವರು ಸಚಿನ್ ತೆಂಡುಲ್ಕರ್ ಜತೆ ಮಾತನಾಡಿರಬಹುದು: ರೀಟಾ ಹೇಳಿಕೆಗೆ ಸಚಿನ್ ಪೈಲಟ್ ಖಾರವಾಗಿ ಪ್ರತಿಕ್ರಿಯೆ ಜೈಪುರ: ಅವರು ಸಚಿನ್ ತೆಂಡುಲ್ಕರ್ ಅವರೊಂದಿಗೆ ಮಾತನಾಡಿದ್ದಿರಬಹುದು. ನನ್ನೊಂದಿಗೆ ಮಾತನಾಡಲು ಅವರಿಗೆ ಧೈರ್ಯವಿಲ್ಲ" ಎಂದು ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಹೇಳಿದ್ದಾರೆ. ಸಚಿನ್ ಪೈಲಟ್ ಅವರೊಂದಿಗೆ ಮಾತನಾಡಿದ್ದೇನೆ ಹಾಗೂ ಅವರು ಶೀಘ್ರದಲ್ಲೇ ಬಿಜೆಪಿಗೆ ಸೇರುತ್ತಾರೆ ಎಂಬ ಬಿಜೆಪಿ ಮುಖಂಡರಾದ ರೀಟಾ ಬ... ವರ್ಷದ ಮೊದಲ ‘ರಿಂಗ್ ಆಫ್ ಫೈಯರ್’ ಸೂರ್ಯ ಗ್ರಹಣ ಇಂದು: ಇದು ಕರ್ನಾಟಕದಲ್ಲಿ ಕಾಣ್ಸೋಲ್ಲ, ಮತ್ತೆ ಎಲ್ಲೆಲ್ಲಿ ಕಾಣ್ಸುತ್ತೆ? ಓ... ನವದೆಹಲಿ(reporterkarnataka news): 'ರಿಂಗ್ ಆಫ್ ಫೈಯರ್' ಎಂದು ಕರೆಯಲ್ಪಡುವ ಈ ವರ್ಷದ ಮೊದಲ ಸೂರ್ಯ ಗ್ರಹಣ ಜೂನ್ 10ರಂದು ಗೋಚರವಾಗಲಿದೆ. ಇದು 2021ರ ಮೊದಲ ಸೂರ್ಯಗ್ರಹಣ ಆಗಿದೆ. ಆದರೆ ಇದು ಕರ್ನಾಟಕದಲ್ಲಿ ಗೋಚರಿಸುವುದಿಲ್ಲ. ಇದು ಭಾರತದ ಈಶಾನ್ಯ ರಾಜ್ಯಗಳಾದ ಅರುಣಾಚಲ ಪ್ರದೇಶದಲ್ಲಿ ಭಾಗಶಃ ಗೋಚ... ಮತ್ತೆರಡು ಬ್ಯಾಂಕ್ ಗಳ ಶೀಘ್ರ ಖಾಸಗೀಕರಣ?: ನೀತಿ ಆಯೋಗ ಶಿಫಾರಸು; ಕಳೆದ ಬಜೆಟ್ ನಲ್ಲೇ ಸೂಚನೆ ನೀಡಿದ್ದ ವಿತ್ತ ಸಚಿವೆ ನವದೆಹಲಿ(reporterkarnataka news): ಕೇಂದ್ರ ಸರಕಾರದ ಬ್ಯಾಂಕ್ ಗಳ ಖಾಸಗೀಕರಣದ ಪ್ರಕ್ರಿಯೆ ಮುಂದುವರೆದಿದ್ದು, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಶೀಘ್ರದಲ್ಲೇ ಖಾಸಗೀಕರಣಗೊಳ್ಳುವ ಸಾಧ್ಯತೆಗಳಿವೆ. ನೀತಿ ಆಯೋಗ ಈ ಕುರಿತು ಶಿಫಾರಸು ಮಾಡಿದೆ. ಕೇಂದ್ರ ಸರಕಾರದ... ವಂಚನೆ ಆರೋಪ ಗಾಂಧೀಜಿ ಮರಿಮೊಮ್ಮಗಳಿಗೆ ಜೈಲು.!! ವರ್ಷದ ಮೊದಲ ‘ರಿಂಗ್ ಆಫ್ ಫೈಯರ್’ ಸೂರ್ಯ ಗ್ರಹಣ ಜೂನ್ 10ರಂದು: ಎಲ್ಲೆಲ್ಲಿ ಗೋಚರಿಸಲಿದೆ? ಓದಿ ನೋಡಿ ನವದೆಹಲಿ(reporterkarnataka news): 'ರಿಂಗ್ ಆಫ್ ಫೈಯರ್' ಎಂದು ಕರೆಯಲ್ಪಡುವ ಪ್ರಸ್ತುತ ವರ್ಷದ ಮೊದಲ ಸೂರ್ಯ ಗ್ರಹಣ ಜೂನ್ 10ರಂದು ಗೋಚರವಾಗಲಿದೆ. ಇದು 2021ರ ಮೊದಲ ಸೂರ್ಯಗ್ರಹಣ ಆಗಿದೆ. ಇದು ಭಾರತದ ಈಶಾನ್ಯ ರಾಜ್ಯಗಳಾದ ಅರುಣಾಚಲ ಪ್ರದೇಶದಲ್ಲಿ ಭಾಗಶಃ ಗೋಚರಿಸಲಿದೆ. ಯುರೋಪ್, ರಷ್ಯಾ, ಉತ್ತರ ಅ... Unlock Update : ಜೂ.7ರಿಂದ ದೆಹಲಿಯಲ್ಲಿ ಮೆಟ್ರೊ ಆರಂಭ, ಓಪನ್ ಆಗಲಿದೆ ಮಾರುಕಟ್ಟೆ ಹಾಗೂ ಮಾಲ್ಗಳು : ದೆಹಲಿ (Reporter Karnataka News) ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಕೆಲವೊಂದು ನಿರ್ಬಂಧಗಳೊಂದಿಗೆ ಜೂನ್ 7ರಿಂದ ಅಂಗಡಿ, ಮಾಲ್ ಗಳನ್ನು ತೆರೆಯಲು ಅವಕಾಶ ನೀಡಲಾಗುವುದು ಎಂದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶನಿವಾರ ಹೇಳಿದ್ದಾರೆ. ಜೂ.7ರಿಂದ ಮಾಲ್ ಗಳು ಹಾಗೂ ಅಂಗಡಿಗಳು ಕಾರ್ಯಾ... ‘ಕೆಎಸ್ಸಾರ್ಟಿಸಿ’ ಹೆಸರು ಕೇರಳದ ಪಾಲು: 7 ವರ್ಷಗಳ ಕಾನೂನು ಸಮರದ ಬಳಿಕ ತೀರ್ಪು ಹೊಸದಿಲ್ಲಿ(reporterkarnataka news): ಕರ್ನಾಟಕ ಮತ್ತು ಕೇರಳ ನಡುವೆ ಕೆಎಸ್ಸಾರ್ಟಿಸಿ ಪದ ಬಳಕೆ ಸಂಬಂಧಿಸಿದಂತೆ ಕಳೆದ 7 ವರ್ಷಗಳಿಂದ ನಡೆಯುತ್ತಿರುವ ಕಾನೂನು ಸಮರಕ್ಕೆ ಒಂದು ಹಂತದಲ್ಲಿ ತೆರೆ ಬಿದ್ದಿದೆ. ಕೆಎಸ್ಸಾರ್ಟಿಸಿ ಪದ ಕೇರಳಕ್ಕೆ ಸೇರಿದ್ದು ತೀರ್ಪು ನೀಡಲಾಗಿದೆ. ಕರ್ನಾಟಕ ಮತ್ತು ಕೇರಳ ರಸ್... « Previous Page 1 …37 38 39 40 41 Next Page » ಜಾಹೀರಾತು