ಬಾವಲಿಗಳ ಸಂತಾನಾಭಿವೃದ್ಧಿ: ಕೇರಳದಲ್ಲಿ ನಿಫಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಂಡ ಸರಕಾರ ತಿರುವನಂತಪುರ(reporterkarnataka.com): ಕೇರಳದಲ್ಲಿ ನಿಫಾ ವೈರಸ್ ಹರಡದಂತೆ ರಾಜ್ಯ ಸರ್ಕಾರವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಬಾವಲಿಗಳ ಸಂತಾನಾಭಿವೃದ್ಧಿಯ ಅವಧಿ ಆರಂಭವಾಗಿದ್ದು, ಈ ವೇಳೆ ರೋಗ ಬಾಧಿಸದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಜಾರಿಗೊಳಿಸಲಾಗಿದೆ. ಇದರ ಅಂಗವಾಗಿ ಮೇ 12ರಂದು ಅರಣ್ಯ ... ಬಂಗಾಳಕೊಲ್ಲಿಯಲ್ಲಿ ಮತ್ತೆ ಚಂಡಮಾರುತ: ಕರಾವಳಿ ಸಹಿತ ರಾಜ್ಯದ ಹಲವೆಡೆ ಭಾರಿ ಮಳೆ ಸಾಧ್ಯತೆ; ಮೀನುಗಾರರಿಗೆ ಎಚ್ಚರಿಕೆ ಬೆಂಗಳೂರು(reporterkarnataka.com): ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಅಸಾನಿ ಚಂಡಮಾರುತ ಸೃಷ್ಟಿಯಾಗಿದ್ದು, ಉತ್ತರ ಆಂಧ್ರಪ್ರದೇಶ, ಪಶ್ಚಿಮ ಬಂಗಾಳ ಹಾಗೂ ಕರಾವಳಿ ಓರಿಸ್ಸಾದತ್ತ ಮಾರುತಗಳು ಚಲಿಸಲಿದ್ದು, ಭಾರಿ ಮಳೆಯಾಗುವ ಸಾಧ್ಯತೆಗಳಿವೆ. ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ. ... ಐಸಿಐಸಿಐ ಪ್ರುಡೆನ್ಶಿಯಲ್ ಲೈಫ್ ಇನ್ಶುರೆನ್ಸ್ ನಿಂದ ಹೊಸ ವರ್ಷಾಶನ ಯೋಜನೆ ಆರಂಭ * ನಿಯಮಿತ ಕೊಡುಗೆಗಳನ್ನು ನೀಡಲು ಮತ್ತು ವ್ಯವಸ್ಥಿತವಾಗಿ ನಿವೃತ್ತಿ ಉಳಿತಾಯ ಮಾಡುವ ಸ್ಥಿತಿಸ್ಥಾಪಕತ್ವ ನೀಡುತ್ತದೆ. * ಆರ್ಥಿಕ ಹೊಣೆಗಾರಿಕೆಗಳನ್ನು ಪೂರೈಸಲು ಹೆಚ್ಚುವರಿ ದ್ರವ್ಯತೆಗಾಗಿ ವೇಗವರ್ಧಿತ ಆರೋಗ್ಯ ಬೂಸ್ಟರ್ಗಳು ಮತ್ತು ಬೂಸ್ಟರ್ ಪಾವತಿಗಳು * ಜಾಯಿಂಟ್ ಲೈಫ್ ವರ್ಷಾಶನ ಆಯ್ಕೆಯು ... ಆಡಳಿತದಲ್ಲಿ ನೂತನ ತಂತ್ರಜ್ಞಾನ ಮೂಲಕ ದೇಶದಲ್ಲಿ ಹಿಂದೆಂದೂ ಕಾಣದ ಅಭಿವೃದ್ಧಿ: ಬರ್ಲಿನ್ ನಲ್ಲಿ ಪ್ರಧಾನಿ ಮೋದಿ ಬರ್ಲಿನ್(reporterkarnataka.com): ಆಡಳಿತದಲ್ಲಿ ನೂತನ ತಂತ್ರಜ್ಞಾನಗಳನ್ನು ಸೇರಿಸಿಕೊಂಡು ಉತ್ತಮ ಆಡಳಿತ ನೀಡುವ ಮೂಲಕ ದೇಶದಲ್ಲಿ ಹಿಂದೆಂದೂ ಕಾಣದ ಅಭಿವೃದ್ಧಿಯಾಗುತ್ತಿದೆ ಎಂದು ಪ್ರಧಾನ ನರೇಂದ್ರ ಮೋದಿ ಹೇಳಿದ್ದಾರೆ. ಯುರೋಪಿಯನ್ ಯೂನಿಯನ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಬರ್ಲಿನ್ ನಲ್... ಕೊಲ್ಕತ್ತಾ: ವಿಮಾನ ಲ್ಯಾಂಡಿಂಗ್ ವೇಳೆ ಅವಘಡ; 40 ಪ್ರಯಾಣಿಕರಿಗೆ ಗಾಯ ಕೋಲ್ಕತ್ತ(reporterkarnataka.com) : ಸ್ಪೈಸ್ ಜೆಟ್ ವಿಮಾನವೊಂದು ಬಿರುಗಾಳಿಗೆ ಸಿಲುಕಿದ್ದರಿಂದ ಕ್ಯಾಬಿನ್ ಲಗೇಜ್ ಗಳು ವಿಮಾನದ ಮಧ್ಯದಲ್ಲಿ ಫ್ಲೈಯರ್ ಗಳ ಮೇಲೆ ಬಿದ್ದ ಪರಿಣಾಮ ಕನಿಷ್ಠ 40 ಪ್ರಯಾಣಿಕರು ಗಾಯಗೊಂಡಿ ಘಟನೆ, ಪಶ್ಚಿಮ ಬಂಗಾಳದ ದುರ್ಗಾಪುರ ಕಾಜಿ ನಜ್ರುಲ್ ನಲ್ಲಿ ನಡೆದಿದೆ. ಚಂಡಮಾರುತದ... ದೇಶದಲ್ಲಿ ಖಾದ್ಯ ತೈಲದ ಕೊರತೆ ಇದೆಯೇ?: ಕೇಂದ್ರ ಸರಕಾರ ಈ ಕುರಿತು ಹೇಳಿದ್ದೇನು..? ಹೊಸದಿಲ್ಲಿ(reporterkarnataka.com); ದೇಶದಲ್ಲಿ ಅಡುಗೆ ಎಣ್ಣೆ ಗಗನಕ್ಕೇರಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ದೇಶದಲ್ಲಿ ಖಾದ್ಯ ತೈಲದ ಕೊರತೆ ಇಲ್ಲ ಎನ್ನುವ ಮೂಲಕ ಸ್ವಲ್ಪ ನಿರಾಳ ನೀಡಿದೆ. ದೇಶದಲ್ಲಿ ಸಾಕಷ್ಟು ಅಡುಗೆ ಎಣ್ಣೆ ಸಂಗ್ರಹವಿದೆ.ಪ್ರಸ್ತುತ 21 ಲಕ್ಷ ಮೆಟ್ರಿಕ್ ಟನ್ ಇದ್ದು, ಮೇ ಅಂತ್ಯದ... ಅಂಡಮಾನ್ ನಿಕೋಬಾರ್ ದ್ವೀಪದಲ್ಲಿ ಭೂಕಂಪ: ರಿಕ್ಟರ್ ಮಾಪಕದಲ್ಲಿ 4.1ನಷ್ಟು ತೀವ್ರತೆ ದಾಖಲು ಅಂಡಮಾನ್(reporterkarnataka.com): ಅಂಡಮಾನ್ ಮತ್ತು ನಿಕೋಬಾರ್ ಪ್ರದೇಶದಲ್ಲಿ ಶನಿವಾರ ಭೂಕಂಪ ಸಂಭವಿಸಿದೆ. ಭೂಕಂಪದ ಅಳವು 5 ಕಿ.ಮಿ ನಷ್ಟಿದ್ದು ರಿಕ್ಟರ್ ಮಾಪಕದಲ್ಲಿ 4.1ನಷ್ಟು ತೀವ್ರತೆ ದಾಖಲಿಸಿದೆ ಎಂದು ಭೂಕಂಪ ವಿಜ್ಞಾನ ಕೇಂದ್ರ ಹೇಳಿದೆ ಅಂಡಮಾನ್ ಮತ್ತು ನಿಕೋಬಾರ್ ನಿಂದ 3 ಕಿ.ಮಿ... ಇನ್ಶೂರ್ಟೆಕ್ ಕಂಪನಿ ಟರ್ಟಲ್ಮಿಂಟ್ನಿಂದ ಭಾರಿ ಬಂಡವಾಳ ಸಂಗ್ರಹ: 120 ದಶಲಕ್ಷ ಡಾಲರ್ ಗುರಿ ಮುಂಬಯಿ(reporterkarnataka.com): ಭಾರತದ ಅತಿದೊಡ್ಡ ವಿಮಾ ಸಲಹೆ ಕೇಂದ್ರಿತ ಇನ್ಶೂರ್ಟೆಕ್ ಪ್ಲಾಟ್ಫಾರ್ಮ್ ಟರ್ಟಲ್ಮಿಂಟ್ ಕಂಪನಿಯು ಅಮನ್ಸಾ ಕ್ಯಾಪಿಟಲ್ ಮತ್ತು ಜಂಗಲ್ ವೆಂಚರ್ಸ್ ಸಹಯೋಗದಲ್ಲಿ ಇ ಸಿರೀಸ್ನ ನಿಧಿಯಡಿ 120 ದಶಲಕ್ಷ ಡಾಲರ್ ನಿಧಿ ಸಂಗ್ರಹದ ಘೋಷಣೆ ಮಾಡಿದೆ. ಈ ವಹಿವಾಟು ಸ... ಆಸ್ಪತ್ರೆಗಳು ಖಾಲಿಯಾಗಿದ್ದರೆ ನನಗೆ ಸಂತೋಷ: ಅಸ್ಸಾಂನ ದಿಬ್ರುಗಢದಲ್ಲಿ ಪ್ರಧಾನಿ ಮೋದಿ ಗುಹಾಟಿ(reporterkarnataka.com): ಆಸ್ಪತ್ರೆಗಳು ನಿಮ್ಮ ಸೇವೆಯಲ್ಲಿವೆ. ಆದರೆ ಈ ಹೊಸ ಆಸ್ಪತ್ರೆಗಳು ಖಾಲಿಯಾಗಿದ್ದರೆ ನನಗೆ ಸಂತೋಷವಾಗುತ್ತದೆ. ನಿಮ್ಮ ಆರೋಗ್ಯಕ್ಕಾಗಿ ನಾನು ಪ್ರಾರ್ಥಿಸುತ್ತೇನೆ. ನಮ್ಮ ಸರ್ಕಾರವು ಯೋಗ, ಫಿಟ್ನೆಸ್, ‘ಸ್ವಚ್ಛತಾ’ ಜತೆಗೆ ಆರೋಗ್ಯ ರಕ್ಷಣೆಯತ್ತ ಗಮನ ಹರಿಸಿದೆ. ದೇಶದಲ್... ಭಾರತದಲ್ಲಿ ಸುಸ್ಥಿರ ಕಲ್ಲಿದ್ದಲು ಗಣಿಗಾರಿಕೆ: ವಿಶ್ವ ಕಲ್ಲಿದ್ದಲು ಸಂಘʼದೊಂದಿಗೆ `ಗೇನ್ವೆಲ್ ಎಂಜಿನಿಯರಿಂಗ್ʼ ಪಾಲುದಾರಿಕೆ •ದೇಶದಲ್ಲಿ ಇಂಧನ ಭದ್ರತೆಯನ್ನು ಸಾಧಿಸಲು ಗಣಿಗಾರಿಕೆಯಲ್ಲಿ ʻಸ್ವಚ್ಛ ತಂತ್ರಜ್ಞಾನʼಕ್ಕೆ(ಕ್ಲೀನ್ಟೆಕ್) ಕರೆ ನೀಡಿದೆ ಮತ್ತು '2070 ರ ವೇಳೆಗೆ ನಿವ್ವಳ ಶೂನ್ಯʼ ಸಾಧನೆಗೆ ಭಾರತದ ಬದ್ಧತೆಯನ್ನು ಸಂಸ್ಥೆಯು ಸ್ವಾಗತಿಸುತ್ತದೆ. •ಪಶ್ಚಿಮ ಬಂಗಾಳದ ಪನಗಢದಲ್ಲಿರುವ ತನ್ನ ಉತ್ಪಾದನಾ ಘಟಕದಲ್ಲಿ ಭೂಗತ ಗಣಿ... « Previous Page 1 …23 24 25 26 27 … 46 Next Page » ಜಾಹೀರಾತು