8:43 AM Friday7 - November 2025
ಬ್ರೇಕಿಂಗ್ ನ್ಯೂಸ್
ಶೀಘ್ರವೇ ಅಂಗನವಾಡಿ ಕಾರ್ಯಕರ್ತೆಯರ, ಸಹಾಯಕಿಯರ ಗ್ರ್ಯಾಚುಟಿ ಸಮಸ್ಯೆ ಇತ್ಯರ್ಥ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್… ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ‘ಬಿಸಿತುಪ್ಪ’ವಾಗಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ Bangalore | ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ದಿಢೀರ್… ಸರ್ಕಾರಕ್ಕೆ ಕಾಳಜಿ ಇದ್ದಲ್ಲಿ ಬೆಳೆಗಾರರ ಆಗ್ರಹದಂತೆ ಕಬ್ಬಿಗೆ ದರ ನಿಗದಿಗೊಳಿಸಲಿ, ಪ್ರತಿ ಟನ್… ಸಿ & ಡಿ ಸಮಸ್ಯೆ | ಎಲ್ಲರಿಗೂ ಅನುಕೂಲವಾಗುವ ರೀತಿ ಸಮಿತಿ ರಚನೆ:… Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್…

ಇತ್ತೀಚಿನ ಸುದ್ದಿ

ಆರದಿರಲಿ ಬದುಕು ಆರಾಧನಾ ತಂಡದಿಂದ ಜೂನ್ ತಿಂಗಳ ಸಹಾಯಹಸ್ತ ಕವತ್ತಾರಿನ ವನಿತಾಗೆ ಹಸ್ತಾಂತರ

03/07/2021, 08:43

ಮಂಗಳೂರು(reporterkarnataka news): ಮೂಡುಬಿದರೆ ಸಮೀಪದ ನಿಡ್ಡೋಡಿಯ ಆರದಿರಲಿ ಬದುಕು ಆರಾಧನ ತಂಡದ ವತಿಯಿಂದ ಜೂನ್ ತಿಂಗಳ ಸಹಾಯ ಧನವನ್ನು ಕ್ಯಾನ್ಸ ರ್ ನಿಂದ ಬಳಲುತ್ತಿದ್ದ ಕವತ್ತಾರಿನ ವನಿತಾ ಅವರಿಗೆ ಹಸ್ತಾಂತರಿಸಲಾಯಿತು.

ಸಹಾಯ ಧನದ ಜತೆಗೆ ಅಕ್ಕಿ, ದಿನಸಿ ಸಾಮಾಗ್ರಿಗಳ ಕಿಟ್ ನೀಡಲಾಯಿತು. ತಂಡವು ಲಾಕ್ ಡೌನ್ ಸಮಯದಲ್ಲಿ ಪೋಲೀಸರಿಗೆ ಮೇ13 ರಿಂದ ಜುಲೈ ವರೆಗೆ ಪ್ರತಿದಿನ  60 ಜನರಿಗೆ ಆಹಾರ ಪೊಟ್ಟಣ ವನ್ನು 50 ದಿನ ವಿತರಿಸಿತು.

ಅಭಿಷೇಕ್ ಶೆಟ್ಟಿ ಐಕಳ, ನವೀನ್ ಪುತ್ತೂರು, ದೇವಿ ಪ್ರಸಾದ್, ನಾಗರಾಜ ಶೆಟ್ಟಿ ಅಂಬೂರಿ, ರಂಗನಾಥ್ ಪಕ್ಷಿಕೆರೆ, ಧನಂಜಯ ಶೆಟ್ಟಿ,  ಶ್ರೀನಿವಾಸ ಬಜಪೆ, ಗಣೇಶ್ ಪೈ , ವಿವೇಕ್ ನಿಡ್ಡೋಡಿ, ಪದ್ಮಶ್ರೀ ಭಟ್ ನಿಡ್ಡೋಡಿ, ಶಿವಮನ್ಯು, ರುದ್ರಮನ್ಯು, ರಾಕೇಶ್ ಪೊಳಲಿ ಹಾಗೂ ಆರದಿರಲಿ ಬದುಕು ಆರಾಧನ ತಂಡದ ಸರ್ವ ಸದಸ್ಯರು ವಾಯ್ಸ್ ಆಫ್ ಆರಾಧನಾ ಸದಸ್ಯರು ಸಹಕರಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು