1:35 PM Friday15 - August 2025
ಬ್ರೇಕಿಂಗ್ ನ್ಯೂಸ್
ಕೇಂದ್ರದಿಂದ ಸ್ವಾತಂತ್ರ್ಯೋತ್ಸವದ ವಿಶಿಷ್ಠ ಕೊಡುಗೆ; ಉತ್ತರ ಕರ್ನಾಟಕಕ್ಕೆ ವಿಶೇಷ ಆರ್ಥಿಕ ವಲಯ ಘೋಷಣೆ ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ; ಎಸ್ಐಟಿ ತನಿಖೆ ನಡೆಯುತ್ತಿರುವಾಗ ಸದನದಲ್ಲಿ ಪ್ರಸ್ತಾಪ ಸರಿಯಲ್ಲ:… ಜಾಮೀನು ರದ್ದು ಮಾಡಿದ ಸುಪ್ರೀಂಕೋರ್ಟ್: ನಟ ದರ್ಶನ್​​, ಪವಿತ್ರಾ ಗೌಡ ಸಹಿತ 4… ಕೇಂದ್ರದಿಂದ ರಸಗೊಬ್ಬರ ಪೂರೈಕೆ ಕೊರತೆ ರಾಜ್ಯದ ಸಮಸ್ಯೆಗೆ ಕಾರಣ: ಕೃಷಿ ಸಚಿವ ಎನ್.ಚಲುವರಾಯಸ್ವಾಮಿ Kodagu | ಮಡಿಕೇರಿ: ಅಸ್ಸಾಂ ಕಾರ್ಮಿಕರಿಂದ ಆಧಾರ್ ಕಾರ್ಡಿನ ದುರ್ಬಳಕೆ ಆರೋಪ ರಾಜ್ಯ ಸರಕಾರದ ವಿನೂತನ ಯೋಜನೆ: ವಿದೇಶದಲ್ಲಿ ವ್ಯಾಸಂಗ ಮಾಡುವವರಿಗೆ ಮಾಹಿತಿ ನೀಡಲು ಆ.… ಬಾಲ್ಯವಿವಾಹ ತಡೆಗಟ್ಟಲು ಸರ್ಕಾರದಿಂದ ಕಠಿಣ ಕ್ರಮ: ವಿಧಾನ ಸಭೆಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಮಶಾನ ಜಾಗ ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಕ್ರಮ: ವಿಧಾನಸಭೆಯಲ್ಲಿ ಸಚಿವ ಕೃಷ್ಣ ಬೈರೇಗೌಡ ಬಂಡೀಪುರ: ಕಾಡಾನೆ ಜತೆ ಸೆಲ್ಫಿಗೆ ಹೋಗಿ ದಾಳಿಗೊಳಗಾಗಿದ್ದ ವ್ಯಕ್ತಿಗೆ 25 ಸಾವಿರ ರೂ.… ವಿಶ್ವ ವಿಖ್ಯಾತ ಮೈಸೂರು ದಸರಾ: ಗಜಪಡೆಯ ತೂಕ ಪರೀಕ್ಷೆ; ಯಾರ್ಯಾರು, ಎಷ್ಟೆಷ್ಟು ಕೆಜಿ?

ಇತ್ತೀಚಿನ ಸುದ್ದಿ

Chikkamagaluru | ಶೃಂಗೇರಿ: ತುಂಗಾ ನದಿ ಈಜಿ ದಡ ಹತ್ತಲು ಕಾಡಾನೆಗಳ ಪರದಾಟ

15/08/2025, 13:18

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಲೋ… ಮಗಾ… ಇಲ್ಲಿ ಹೈಟ್ ಇದೆ ಕಣೋ… ಹತ್ತಕ್ಕಾಗಲ್ಲ… ಆಕಡೆ ನೋಡೋಣ ಬಾ…
ಬೇಡ… ಬೇಡ… ಇಲ್ಲೂ ಬೇಡ… ಅಲ್ ಮುಂದಕ್ಕೆ ಹೋಗು…


ಇದು ನಾಡಿಗೆ ಬಂದ ಕಾಡಾನೆಗಳ ನಡುವೆ ನಡೆದ ಡೈಲಾಗ್. ಶೃಂಗೇರಿ ದೇವಸ್ಥಾನ ಸಮೀಪ ತುಂಗಾ ನದಿಯಲ್ಲಿ ಈಜಿ ದಡ ಹತ್ತಲು ಆನೆಗಳ ನಡೆಸಿದ ಪರದಾಟ ವಿಷಯವಿದು.
ಒಂದು ಗುಂಪು ಕಾಡಲ್ಲಿದ್ರೆ, ಮತ್ತೊಂದು ಗುಂಪು ನಾಡಿಗೆ ಎಂಟ್ರಿ ಕೊಟ್ಟಿದೆ. ಶೃಂಗೇರಿ ಪಟ್ಟಣದ ನರಸಿಂಹವನದ ಸಮೀಪದ ಕಾಡಾನೆಗಳು ಪ್ರತ್ಯಕ್ಷವಾಗಿದೆ.


ಮೊನ್ನೆ ತುಂಗಾ ನದಿ ತಟ್ಟದಲ್ಲಿ ಮರಿ ಜೊತೆ ತಾಯಾನೆ ಕಾಣಿಸಿಕೊಂಡಿತ್ತು. ಕಾಡಾನೆ ಹಿಂಡು ಸಾಗಿದ ದಾರಿಯಲ್ಲೇ ಬರುತ್ತಿರುವ ಮತ್ತೊಂದು ಗುಂಪು ಇದಾಗಿದೆ. ಶೃಂಗೇರಿ ತಾಲೂಕಿನ ಹೊಸಹಕ್ಲು, ಕುಂತೂರು ವ್ಯಾಪ್ತಿಯಲ್ಲಿ ಆನೆಗಳ ಕಾಟ ಜಾಸ್ತಿಯಾಗಿದೆ.
ಆನೆಗಳು ಪಟ್ಟಣದ ಸಮೀಪವೇ ಇರೋದ್ರಿಂದ ಸ್ಥಳಿಯರಲ್ಲಿ ಆತಂಕ ಹೆಚ್ಚಿದೆ.

ಇತ್ತೀಚಿನ ಸುದ್ದಿ

ಜಾಹೀರಾತು