2:57 AM Monday21 - April 2025
ಬ್ರೇಕಿಂಗ್ ನ್ಯೂಸ್
Karnataka BJP | ಹಾವೇರಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ಸರಕಾರದ ವಿರುದ್ಧ… DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ…

ಇತ್ತೀಚಿನ ಸುದ್ದಿ

ಹಳ್ಳೂರ: ಉಪ್ಪಾರ ಸಮಾಜ ಬಾಂಧವರಿಂದ ಮಹರ್ಷಿ ಭಗೀರಥ ಮೂರ್ತಿಗೆ ಸ್ವಾಗತ

02/08/2024, 23:09

ಸಂತೋಷ್ ಬೆಳಗಾವಿ

info.reporterkarnataka@gmail.com

ಮಹರ್ಷಿ ಶ್ರೀ ಭಗೀರಥ ಮೂರ್ತಿಯನ್ನು ಮೂಡಲಗಿ ಪಟ್ಟಣದಲ್ಲಿ ಅನಾವರಣ ನಿಮಿತ್ಯ ಹಳ್ಳೂರ ಕ್ರಾಸ್ ನಲ್ಲಿ ಉಪ್ಪಾರ ಸಮಾಜ ಬಾಂಧವರು ಮಹರ್ಷಿ ಶ್ರೀ ಭಗೀರಥ ಮೂರ್ತಿಯನ್ನು ಸ್ವಾಗತಿಸಿ ಪೂಜೆ ನೆರವೇರಿಸಿ ಹೂ ಮಾಲೆ ಹಾಕಿ ಆರತಿ ಎತ್ತಿದರು.
ಈ ಸಮಯದಲ್ಲಿ ಶಿವಪ್ಪ ಅಟ್ಟಮಟ್ಟಿ, ಭೀಮಪ್ಪ ಬೆಳಗಲಿ, ಗಂಗಪ್ಪ ಅಟ್ಟಮಟ್ಟಿ, ರಾಮಣ್ಣ ಹಂದಿಗುಂದ, ಈರಪ್ಪ ಬನ್ನೂರ, ಶುಭಾಸ ಗೋಡ್ಯಾಗೋಳ, ಲಕ್ಷ್ಮಣ ಅಡಿಹುಡಿ, ಮಲ್ಲಪ್ಪ ಹೊಸಟ್ಟಿ, ಗೋಪಾಲ ಅಟ್ಟಮಟ್ಟಿ, ಮುರಿಗೆಪ್ಪ ಮಾಲಗಾರ, ದರೆಪ್ಪ ದೊಡಮನಿ, ವಿಠ್ಠಲ ಮಗದುಮ, ಶ್ರೀಶೈಲ ಬೆಳಗಲಿ, ವಿಠ್ಠಲ ಮೋಪಗಾರ, ಮಂಜುನಾಥ್ ಅಟ್ಟಮಟ್ಟಿ, ಮಲ್ಲಪ್ಪ ಬೆಳಗಲಿ, ಭಗೀರಥ ಯುವತಿ ಮಂಡಳದವರು ಹಾಗೂ ಗ್ರಾಮದ ಗುರು ಹಿರಿಯರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು