10:04 AM Saturday18 - May 2024
ಬ್ರೇಕಿಂಗ್ ನ್ಯೂಸ್
ವಿದ್ಯುತ್ ವೈರ್ ಗೆ ತಗಲಿದ ಅಲ್ಯುಮಿನಿಯಂ ಏಣಿ: ಕರೆಂಟ್ ಶಾಕ್ ನಿಂದ ಹಲಸಿನಹಣ್ಣು… ಸಿಸಿಬಿ ಪೊಲೀಸರ ಕಾರ್ಯಾಚರಣೆ: ಎಂಡಿಎಂಎ ಸಾಗಾಟ ಮಾಡುತ್ತಿದ್ದ 4 ಮಂದಿಯ ಬಂಧನ; 14.85… ನೈಋತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿ ಡಾ. ಎಸ್.ಆರ್. ಹರೀಶ್ ಆಚಾರ್ಯ ನಾಮಪತ್ರ ಸಲ್ಲಿಕೆ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ: ಜೂನ್ 1ರಂದು ಮತದಾನ ಲೋಕಸಭೆ ಚುನಾವಣೆಯ ಬಳಿಕ ರಾಜ್ಯ ಬಿಜೆಪಿಯಲ್ಲಿ ಭಿನ್ನಮತದ ಮಹಾಸ್ಫೋಟ: ಸಿಎಂ ಸಿದ್ದರಾಮಯ್ಯ ಭವಿಷ್ಯ ಜಾಗತಿಕ ತಾಪಮಾನ: ಕೆಟ್ಟರೂ ಬಾರದ ಬುದ್ದಿ; ಕಾರ್ಕಳ ಹೆದ್ದಾರಿ ಕಾಮಗಾರಿಗೆ ಸಾವಿರಾರು ಮರ ಬಲಿ;… ಏರ್ ಇಂಡಿಯಾ ಎಕ್ಸ್‌ಪ್ರೆಸ್ ನೌಕರರ ಮಿಂಚಿನ ಮುಷ್ಕರ: ದೇಶದಲ್ಲಿ ಹಲವು ವಿಮಾನಗಳ ಹಾರಾಟ… ಲೈಂಗಿಕ ದೌರ್ಜನ್ಯ, ಮಹಿಳೆಯ ಅಪಹರಣ ಪ್ರಕರಣ: ಮಾಜಿ ಸಚಿವ ಎಚ್.ಡಿ. ರೇವಣ್ಣಗೆ ಮೇ… ಹಾಸನ: ಮಹಿಳೆಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಸಂತ್ರಸ್ತರು ಹಾಗೂ ಮಾಹಿತಿದಾರರಿಗೆ ಸಹಾಯವಾಣಿ… ರಾಜ್ಯದ 2ನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯ; ಇಬ್ಬರು ಮಾಜಿ ಸಿಎಂ,…

ಇತ್ತೀಚಿನ ಸುದ್ದಿ

ಗುಡೇಕೋಟೆ: ವಿವಿಧ ಬೇಡಿಕೆ ಒತ್ತಾಯಿಸಿ ನಾಡಕಚೇರಿ ಮುತ್ತಿಗೆ, ಭಾರಿ ಪ್ರತಿಭಟನೆ

19/09/2022, 21:17

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗ

info.reporterkarnataka@gmail.com  

ಜಿಲ್ಲೆಯ ಕೂಡ್ಲಿಗಿ ತಾಲೂಕು ಗುಡೆಕೋಟೆಯಲ್ಲಿ, ಅಖಿಲ ಭಾರತ ಕಿಸಾನ್ ಸಭಾ ಗ್ರಾಮ ಘಟಕಗಳ ನೇತೃತ್ವದಲ್ಲಿ ಗುಡೆಕೋಟೆ ನಾಡಕಚೇರಿಗೆ ಮುತ್ತಿಗೆ ಹಾಕಿ ಬೇಡಿಕೆಗಳ ಈಡೇರಿಕೆಗಾಗಿ ಮನವಿ ನೀಡಲಾಯಿತು. 

ಈ ಸಂದರ್ಭದಲ್ಲಿ ಅಖಿಲ ಭಾರತ ಕಿಸಾನ್ ಸಭಾದ ರಾಜ್ಯ ಉಪಾಧ್ಯಕ್ಷ ಹಾಗೂ ಸಿಪಿಐ ಪಕ್ಷದ ವಿಜಯನಗರ ಜಿಲ್ಲಾ ಕಾರ್ಯದರ್ಶಿಗಳಾದ ಹೆಚ್ಚು ವೀರಣ್ಣ, ಪಕ್ಷದ ತಾಲೂಕು ಖಜಾಂಚಿಗಳಾದ ಯು.ಪೆನ್ನಪ್ಪ ಓಬಳೇಶ್, ಬಾಬು ಕುಬೇರ, ಸಿಪಿಐ ತಾಲೂಕು ಸಹ ಕಾರ್ಯದರ್ಶಿಗಳಾದ ಮಂಜು ಗುಡೆಕೋಟೆ, ಎಚ್ಪಿ ಪಾಲಮ್ಮ, ಯೆರ್ರೋಭಯನ ಹಟ್ಟಿ ಗುಡೆಕೋಟೆ, ಅಖಿಲ ಭಾರತ ಕಿಸಾನ್ ಸಬದ ಅಧ್ಯಕ್ಷ ಸಿದ್ದಪ್ಪ, ಉಪಾಧ್ಯಕ್ಷ ಶಂಬಣ್ಣ, ಕಾರ್ಯದರ್ಶಿ ಟೈಲರ್ ಕೃಷ್ಣಪ್ಪ, ಬೊಮ್ಮಣ್ಣ ವೈ, ಬಸವರಾಜ ಮಾಳಗಿ, ಕೃಷ್ಣಪ್ಪ, ಬಿ ಏರಿ ಸ್ವಾಮಿ, ಕುಮಾರಸ್ವಾಮಿ, ಪಾಲಯ್ಯ, ರಮೇಶ್ ಗೌಡ, ಹಂಪಣ್ಣ ನಾಗರಾಜ, ಗಂಗಣ್ಣ ಮೂರ್ತಿ, ತಿಪ್ಪೇಸ್ವಾಮಿ, ಶ್ರೀನಿವಾಸ್ ನಾಗರಾಜ್, ಓಬಳೇಶ್, ನಿಂಗಪ್ಪ, ರಮೇಶ್ ಅಂಜನಿ, ಯರೋಬನಹಟ್ಟಿ ಅಧ್ಯಕ್ಷ ಕುರಿ ಮುತ್ತಯ್ಯ, ಉಪಾಧ್ಯಕ್ಷರು ಯಲಕಲ 
ಓಬಯ್ಯ, ಕಾರ್ಯದರ್ಶಿ ಎಸ್ ಎಮ್ ಮಲ್ಲಯ್ಯ, ಸದಸ್ಯರುಗಳು ಎಚ್. ಪಾಪಣ್ಣ, ಕುಂತಿ ಓಬಯ್ಯ, ಎಮ್ ಬೋರೆಯ, ಟೀ ಬೋರಯ್ಯ, ಲಕ್ಷ್ಮಣ, ಸಿಪಿಐ ಮುಖಂಡರು ಎಚ್ ಪಿ ಪಾಲಯ್ಯ, ಜಿ ಬಿ ಚಂದ್ರಣ್ಣ, ಸಿಪಿಐ ಪಕ್ಷದ ಕೂಡ್ಲಿಗಿ ತಾಲೂಕು ಸಹ ಕಾರ್ಯದರ್ಶಿ ಪಾಲಮ್ಮ ಮಂಗಳಮುಖಿಯರ, ಉಪಾಧ್ಯಕ್ಷರಾದ ಮಂಜಮ್ಮ ಸೇರಿದಂತೆ ಮತ್ತಿತರರು ಇದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು