3:35 AM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಹಗರಿಬೊಮ್ಮನಹಳ್ಳಿ ಪುರಸಭೆ: ಕಾಂಗ್ರೆಸ್ 12, ಬಿಜೆಪಿ 11 ಸ್ಥಾನಗಳಲ್ಲಿ ಗೆಲುವು

30/12/2021, 15:59

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com  

ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪುರಸಭೆ ಚುನಾವಣೆ ಫಲಿತಾಂಶ ಹೊರಬಂದಿದ್ದು, ಒಟ್ಟು 23 ಸ್ಥಾನಗಳಲ್ಲಿ 12 ಸ್ಥಾನಗಳಲ್ಲಿ ಕಾಂಗ್ರೇಸ್ ಅಭ್ಯರ್ಥಿಗಳು ಮತ್ತು 11ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. 

ಚುನಾವಣಾ ಕಣದಲ್ಲಿ ಬಿಜೆಪಿಯ ಮಾಜಿ ಶಾಸಕ ನೇಮಿರಾಜ್ ನಾಯ್ಕ, ಹಾಗೂ ಕಾಂಗ್ರೇಸ್ ನ ಹಾಲಿ ಭೀಮಾನಾಯ್ಕ ಬೆಂಬಲಿತ ಅಭ್ಯರ್ಥಿಗಳ ನಡುವೆ ನೇರ ಹಣಾ ಹಣಿ ಏರ್ಪಟ್ಟಿತ್ತು.

ಫಲಿತಾಂಶ- ಕಾಂಗ್ರೇಸ್ ಪಕ್ಷದ ಅಭ್ಯರ್ಥಿಗಳು ವಾರ್ಡ್ ನಂ ಹಾಗೂ ಅಭ್ಯರ್ಥಿ ಹೆಸರು(1)

ಸರಸ್ವತಿ, (2)ಇಸ್ಮಾಯಿಲ್ ಸಾಬ್ ತೆಲಗಿ,(4)ಮಂಜುಳಾ.ಯು,(5)ಲಂಬಾಣಿ ಗಣೇಶ, 8: ಕೆ. ರೇಷ್ಮ, (9)ರಾಜೇಶ ಬ್ಯಾಡಗಿ,(10)ಡಿ.ಎಮ್.ಅಜೀಜ್ ಉಲ್ಲಾ,(12) ಅಂಬಿಕಾ, (17) ಖಾಜಾಬನ್ನಿ ಅಲ್ಲಾಭಕ್ಷಿ, (20) ಸೆರೆಗಾರ ನೇತ್ರಾವತಿ,(21)ಎಮ್.ಮರಿರಾಮಪ್ಪ,(22)ಪವಾಡಿ ಹನುಮಂತಪ್ಪ. ಕಾಂಗ್ರಸ್ ಒಟ್ಟು 12 ಅಭ್ಯರ್ಥಿಗಳ ಗೆಲುವು. ಬಿಜೆಪಿ ಪಕ್ಷದ ಅಭ್ಯರ್ಥಿಗಳು,ವಾರ್ಡ್ ನಂ ಅಭ್ಯರ್ಥಿ ಹೆಸರು -(3)ಹೆಚ್.ಎಮ್.ಚನ್ನಮ್ಮ,(6)ಅಂಬಳಿ ಮಂಗಳ, (7)ದೀಪಕ್ ಸಾ ಆರ್.ಕಠಾರೆ, (11)ಈರಣ್ಣ, (13)ಬಣಕಾರ ಸುರೇಶ, (14)ನಾಗರಾಜ ಜನ್ನು, (15) ಮಲ್ಲೇಶ್ವರಿ ಭರತ್,(16)ಬಿ.ಗಂಗಣ್ಣ, (18)ಎಸ್.ಕಮಲ,(19)ನವೀನ್ ಕುಮಾರ್.ಪಿ, (23)ಜೋಗಿ ಹನುಮಂತ. ಬಿಜೆಪಿ ಪಕ್ಷದ  ಒಟ್ಟು 11ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಡಿ 28ರಂದು ಜರುಗಿದ ಪುರಸಭೆ ಚುನಾವಣೆಯ ಫಲಿತಾಂಶ ಇಂದು ಹೊರಬಂದಿದ್ದು, ಪುರಸಭೆಯ ಚುಕ್ಕಾಣಿಯನ್ನು ಕಾಂಗ್ರೇಸ್ ಮತ್ತೊಮ್ಮೆ ಹಿಡಿದಂತಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು