7:50 AM Wednesday24 - June 2026
ಬ್ರೇಕಿಂಗ್ ನ್ಯೂಸ್
ಟ್ರಾಫಿಕ್ ಸಮಸ್ಯೆಯಾಗಿದ್ದು ನಿಜ, ನೀಟ್ ವಿದ್ಯಾರ್ಥಿಗಳಿಗೆ ತೊಂದರೆಯಾಗಿದ್ದರೆ ಸಹಾಯ ಮಾಡ್ತೀವಿ: ಕೆಪಿಸಿಸಿ ಅಧ್ಯಕ್ಷ… ಚನ್ನಪಟ್ಟಣ | ಎಕ್ಸ್​ಪ್ರೆಸ್​ ರಸ್ತೆಯಲ್ಲಿ ಭೀಕರ ಅಪಘಾತ: ಕಾರಿನ ಚಕ್ರ ಸ್ಫೋಟಗೊಂಡು ಚಾಲಕ… ಹಸೆಮಣೆ ಏರಬೇಕಿದ್ದಾಕೆಗೆ ಪಾಪಿ ಯುವಕನಿಂದ ಬೆದರಿಕೆ: ಮಾನಕ್ಕೆ ಅಂಜಿ ಒಂದೇ ಕುಟುಂಬದ ಮೂವರು… ಚುನಾವಣೆಗಷ್ಟೇ ಅಲ್ಲ, ಸಿದ್ಧಾಂತದ ಬಲವರ್ಧನೆಗೆ ಕೆಪಿಸಿಸಿ ಅಧ್ಯಕ್ಷರಾಗಿ ಹರಿಪ್ರಸಾದ್ ಆಯ್ಕೆ: ಮಾಜಿ ಸಿಎಂ… ತೀರ್ಥಹಳ್ಳಿ | ಶಿವರಾಜಪುರ ಬಳಿ ಎರಡು ಕಾರುಗಳ ನಡುವೆ ಭೀಕರ ಅಪಘಾತ: ಸಂಪೂರ್ಣ… Bangalore | ಬಿಡದಿ ಟೌನ್‌ಶಿಪ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ಪಾದಯಾತ್ರೆಗೆ ಗ್ರಾಮಸ್ಥರ ತಡೆ:… ಬೆಂಗಳೂರು ಅರಮನೆ ಮೈದಾನದಲ್ಲಿ ಬೃಹತ್ ಸಮಾರಂಭ: ಕೆಪಿಸಿಸಿ ಅಧ್ಯಕ್ಷ ಗದ್ದುಗೆ ಏರಿದ ಖಡಕ್… Bangalore | ನಾಗಸಂದ್ರ ಮೆಟ್ರೋ ನಿಲ್ದಾಣದ ತುರ್ತು ನಿರ್ಗಮನ ದ್ವಾರದಲ್ಲಿ ಶಾರ್ಟ್ ಸಕ್ಯೂಟ್;… ಮಸ್ಕಿ: ರಾಯಚೂರಿಗೆ AIIMS ಮಂಜೂರಾತಿಗಾಗಿ 1500 ದಿನಗಳ ಧರಣಿ ಸತ್ಯಾಗ್ರಹ: ಕಲ್ಯಾಣ ಕರ್ನಾಟಕದಾದ್ಯಂತ… Chitradurga | ಪರಶುರಾಂಪುರ: ಕಂದಾಯ ಇಲಾಖೆ ರಾಜಸ್ವ ನಿರೀಕ್ಷಕ ಎಸ್. ಆರ್. ರಾಜೇಶ್…

ಇತ್ತೀಚಿನ ಸುದ್ದಿ

ಚಿಕ್ಕಮಗಳೂರು ನಗರಸಭೆ: ಬಿಜೆಪಿಗೆ ಸರಳ ಬಹುಮತ; 3ನೇ ಬಾರಿ ಅಧಿಕಾರಕ್ಕೆ

30/12/2021, 15:44

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಚಿಕ್ಕಮಗಳೂರು ನಗರಸಭೆಗೆ ನಡೆದ ಚುನಾವಣೆಯಲ್ಲಿ 18 ಸ್ಥಾನ ಪಡೆದಿರುವ ಬಿಜೆಪಿ ಸರಳ ಬಹುಮತದೊಂದಿಗೆ 3ನೇ ಬಾರಿಗೆ ಅಧಿಕಾರ ಗದ್ದುಗೆ ಹಿಡಿಯಲಿದೆ.

ಕಾಂಗ್ರೆಸ್ 13 ಸ್ಥಾನ ಪಡೆದು ಎರಡನೇ ಸ್ಥಾನ ಪಡೆದಿದೆ. ಜೆಡಿಎಸ್ 2 ಹಾಗೂ ಪಕ್ಷೇತರರು 2 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. ಎಸ್ ಡಿಪಿಐ ಮೊದಲ ಬಾರಿಗೆ ತನ್ನ ಖಾತೆಯನ್ನು ತೆರೆದಿದೆ .

ಶಾಸಕರ ಬಲಗೈ ಬಂಟ ಎಂದೇ ಗುರುತಿಸಲ್ಪಟ್ಟಿದ್ದ ದೇವರಾಜಶೆಟ್ಟಿ ಬಿಜೆಪಿಯವರೇ ನೀಡಿದ ಒಳ ಹೊಡೆತಕ್ಕೆ  ಸೋಲನ್ನಪ್ಪಿದ್ದಾರೆ .

ಗೆಲುವು ಸಾಧಿಸಿದವರು: 1.ಕವಿತಾ ಶೇಖರ್- ಬಿಜೆಪಿ, 2.ಸಿ.ಎ ಇಂದಿರಾ- ಕಾಂಗ್ರೆಸ್, 3.ಅರುಣ್ ಕುಮಾರ್ – ಬಿಜೆಪಿ, 4.ವಿದ್ಯಾ ಬಸವರಾಜ್ – ಬಿಜೆಪಿ, 5.ಮಧುಕುಮಾರ್ -ಬಿಜೆಪಿ, 6.ಸುಜಾತಾ ಶಿವಕುಮಾರ್ – ಬಿಜೆಪಿ, 7.ಕುಮಾರ್ – ಬಿಜೆಪಿ 

8.ಎ. ಕುಮಾರ್- ಜೆಡಿಎಸ್, 9.ಪರಮೇಶ್ ರಾಜ್ ಅರಸ್ ಕಾಂಗ್ರೆಸ್, 10.ರೂಪ ಕುಮಾರ್- ಬಿಜೆಪಿ 11.ಉಮಾದೇವಿ – ಬಿಜೆಪಿ, 12.ಜಾವಿದ್ – ಕಾಂಗ್ರೆಸ್, 13.ಗೋಪಿ – ಜೆಡಿಎಸ್ ,14.ಅನುಮಧುಕರ್ ಬಿಜೆಪಿ, 15.ಶಿಲಾ ದಿನೇಶ್- ಪಕ್ಷೇತರ,16.ಎ.ಖಲಂದರ್ ಮೋಣು  – ಕಾಂಗ್ರೆಸ್ ,17.ಮುನೀರ್ ಅಹಮ್ಮದ್ 

-ಪಕ್ಷೇತರ, 18.ಮಣಿಕಂಠ – ಬಿಜೆಪಿ, 19.ಶಹಾಬಾದ್ ಅಲಂ ಖಾನ್ – ಕಾಂಗ್ರೆಸ್, 20.ತಬಸ್ಸುಮ್ ಭಾನು – ಕಾಂಗ್ರೆಸ್, 21.ವಿಪುಲ್ ಜೈನ್- ಬಿಜೆಪಿ, 22.ಸಿ ಎನ್ ಸಲ್ಮಾ – ಕಾಂಗ್ರೆಸ್, 23.ಮಂಜುಳಾ ಶ್ರೀನಿವಾಸ್- ಎಸ್ ಡಿಪಿಐ, 24.ಗುರುಮಲ್ಲಪ್ಪ – ಕಾಂಗ್ರೆಸ್ , 25.ಲಕ್ಷ್ಮಣ್ – ಕಾಂಗ್ರೆಸ್, 26.ವರಸಿದ್ಧಿ ವೇಣುಗೋಪಾಲ್- ಬಿಜೆಪಿ, 27.ಟಿ ರಾಜಶೇಖರ್ – ಬಿಜೆಪಿ, 28.ರಾಜು – ಬಿಜೆಪಿ, 29.ಅಮೃತೇಶ್ ಚನ್ನಕೇಶವ -ಬಿಜೆಪಿ, 30.ಗೌಸಿಯಾ ಖಾನ್ -ಕಾಂಗ್ರೆಸ್, 31.ದೀಪಾ ರವಿ – ಬಿಜೆಪಿ, 32.ಭವ್ಯ ಮಂಜುನಾಥ್ – ಬಿಜೆಪಿ, 33.ಲಕ್ಷ್ಮಣ್- ಕಾಂಗ್ರೆಸ್ 

34.ಮಂಜುಳಾ – ಕಾಂಗ್ರೆಸ್, 35.ಲಲಿತಾಬಾಯಿ – ಬಿಜೆಪಿ.ಕಳೆದ ಬಾರಿಯ ಪಕ್ಷಗಳ ಬಲಾಬಲ: ಬಿಜೆಪಿ-18,ಕಾಂಗ್ರೆಸ್ -12, ಜೆಡಿಎಸ್-2, ಪಕ್ಷೇತರರು -3

ಇತ್ತೀಚಿನ ಸುದ್ದಿ

ಜಾಹೀರಾತು