ಇತ್ತೀಚಿನ ಸುದ್ದಿ
ಸಿಂಧನೂರು: ರಾಜ್ಯ ಸರಕಾರದ ರೈತ ವಿರೋಧಿ ನೀತಿ ವಿರುದ್ಧ ಬಿಜೆಪಿ ಪ್ರತಿಭಟನೆ
16/10/2023, 20:02
ಶರಣು ಗೋರೆಬಾಳ ಸಿಂಧನೂರು ರಾಯಚೂರು
info.reporterkarnataka@gmail.com
ರಾಜ್ಯ ಸರಕಾರದ ರೈತ ವಿರೋಧಿ ಹಾಗೂ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಆರೋಪಿಸಿ ಸಿಂಧನೂರು ಬಿಜೆಪಿ ವತಿಯಿಂದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಯಿತು.
ಈ ಸಂದರ್ಭದಲ್ಲಿ ಪಕ್ಷದ ಗ್ರಾಮೀಣ ಮತ್ತು ಮಂಡಲ ಅಧ್ಯಕ್ಷರು, ಪಕ್ಷದ ಎಲ್ಲ ಮುಖಂಡರು, ರಾಜ್ಯ ಹಾಗೂ ಜಿಲ್ಲಾ ಪದಾಧಿಕಾರಿಗಳು, ಪ್ರಧಾನ ಕಾರ್ಯದರ್ಶಿಗಳು ಎಲ್ಲಾ ಮೋರ್ಚಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು,ಪದಾಧಿಕಾರಿಗಳು, ಎಲ್ಲ ಸ್ತರದ ಕಾರ್ಯಕರ್ತರು ಹಾಗೂ ರೈತಾಪಿ ಬಂಧುಗಳು ಭಾಗವಹಿಸಿದ್ದರು.