ಇತ್ತೀಚಿನ ಸುದ್ದಿ
ಕೊಟ್ಟಿಗೆಹಾರ- ಹೊರನಾಡು ರಸ್ತೆಗೆ ಬಿದ್ದ ಭಾರೀ ಗಾತ್ರದ ಮರ: 4 ತಾಸು ಸಂಚಾರ ಸ್ಥಗಿತ
09/09/2023, 10:22
ಚಿಕ್ಕಮಗಳೂರು(reporterkarnataka.com): ಜಾವಳಿ ಸಮೀಪ ಕೊಟ್ಟಿಗೆಹಾರ- ಹೊರನಾಡು ರಸ್ತೆಗೆ ಬಿದ್ದ ಬೃಹತಾಕಾರದ ಮರ ನಾಲ್ಕು ಗಂಟೆಗೂ ಹೆಚ್ಚು ಕಾಲ ಸಂಚಾರ ಸ್ಥಗಿತಗೊಂಡಿತು.
ಎರಡೂ ಕಡೆಗಳಲ್ಲಿಯೂ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಅರಣ್ಯ ಇಲಾಖೆ ಸ್ಥಳೀಯರ ನೆರವಿನಿಂದ ರಸ್ತೆ ಸಂಚಾರ ಸುಗಮಗೊಳಿಸಿದರು.