4:35 PM Friday17 - May 2024
ಬ್ರೇಕಿಂಗ್ ನ್ಯೂಸ್
ವಿದ್ಯುತ್ ವೈರ್ ಗೆ ತಗಲಿದ ಅಲ್ಯುಮಿನಿಯಂ ಏಣಿ: ಕರೆಂಟ್ ಶಾಕ್ ನಿಂದ ಹಲಸಿನಹಣ್ಣು… ಸಿಸಿಬಿ ಪೊಲೀಸರ ಕಾರ್ಯಾಚರಣೆ: ಎಂಡಿಎಂಎ ಸಾಗಾಟ ಮಾಡುತ್ತಿದ್ದ 4 ಮಂದಿಯ ಬಂಧನ; 14.85… ನೈಋತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿ ಡಾ. ಎಸ್.ಆರ್. ಹರೀಶ್ ಆಚಾರ್ಯ ನಾಮಪತ್ರ ಸಲ್ಲಿಕೆ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ: ಜೂನ್ 1ರಂದು ಮತದಾನ ಲೋಕಸಭೆ ಚುನಾವಣೆಯ ಬಳಿಕ ರಾಜ್ಯ ಬಿಜೆಪಿಯಲ್ಲಿ ಭಿನ್ನಮತದ ಮಹಾಸ್ಫೋಟ: ಸಿಎಂ ಸಿದ್ದರಾಮಯ್ಯ ಭವಿಷ್ಯ ಜಾಗತಿಕ ತಾಪಮಾನ: ಕೆಟ್ಟರೂ ಬಾರದ ಬುದ್ದಿ; ಕಾರ್ಕಳ ಹೆದ್ದಾರಿ ಕಾಮಗಾರಿಗೆ ಸಾವಿರಾರು ಮರ ಬಲಿ;… ಏರ್ ಇಂಡಿಯಾ ಎಕ್ಸ್‌ಪ್ರೆಸ್ ನೌಕರರ ಮಿಂಚಿನ ಮುಷ್ಕರ: ದೇಶದಲ್ಲಿ ಹಲವು ವಿಮಾನಗಳ ಹಾರಾಟ… ಲೈಂಗಿಕ ದೌರ್ಜನ್ಯ, ಮಹಿಳೆಯ ಅಪಹರಣ ಪ್ರಕರಣ: ಮಾಜಿ ಸಚಿವ ಎಚ್.ಡಿ. ರೇವಣ್ಣಗೆ ಮೇ… ಹಾಸನ: ಮಹಿಳೆಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಸಂತ್ರಸ್ತರು ಹಾಗೂ ಮಾಹಿತಿದಾರರಿಗೆ ಸಹಾಯವಾಣಿ… ರಾಜ್ಯದ 2ನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯ; ಇಬ್ಬರು ಮಾಜಿ ಸಿಎಂ,…

ಇತ್ತೀಚಿನ ಸುದ್ದಿ

ಸಿಎ ಫೌಂಡೇಶನ್ ಪರೀಕ್ಷೆ: ತ್ರಿಶಾ ಕ್ಲಾಸಸ್ ವಿದ್ಯಾರ್ಥಿಗಳಿಂದ ಉತ್ತಮ ಸಾಧನೆ

10/08/2023, 18:43

ಮಂಗಳೂರು(reporterkarnataka.com): ಸುಮಾರು 20 ವರ್ಷಗಳಿಂದ ಸಿಎ, ಸಿಎಸ್ ಮುಂತಾದ ವೃತ್ತಿಪರ ಕೋರ್ಸ್ ಗಳಿಗೆ ತರಬೇತಿ ನೀಡುತ್ತಿರುವ ಸಂಸ್ಥೆ ತ್ರಿಶಾ ಕ್ಲಾಸಸ್ ಇದರ ವಿದ್ಯಾರ್ಥಿಗಳು ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ನಡೆಸಿರುವ ಜೂನ್ 2023ರ ಸಿಎ ಫೌಂಡೇಷನ್ ಪರೀಕ್ಷೆಯಲ್ಲಿ ಉತ್ತಮ ಸಾಧನೆಯನ್ನು ಮಾಡಿದ್ದಾರೆ.
ಮಂಗಳೂರಿನ ತ್ರಿಶಾ ಕಾಲೇಜಿನ ವಿದ್ಯಾರ್ಥಿಗಳಾದ ಸ್ವಾತಿ ಪೈ (307), ಮರಿಯಮ್ ನಿಹಾ (282), ಭೂಮಿಕಾ (272), ತೇಜಸ್ವಿನಿ (254), ತೇಜಸ್ವಿ (253),ಶ್ರಾವ್ಯ( 245), ಆವಂತಿಕಾ (242), ಜೀವಿತಾ ಜಿ (239),ಆದಿತ್ಯನಾರಾಯಣ ಪಿ. ಎಸ್. (239), ವೈಷ್ಣವಿ ರಾವ್ ( 233), ಫಕ್ರುದ್ದೀನ್ ರಝೀ (231), ಅಕ್ಷಯ ಉಡುಪ (229), ಕ್ಷಮಾ ಕೃಷ್ಣ ಕೆ.ಕೆ. (229), ಸುಷ್ಮಿತಾ(228), ಜಿಯೂ ಜೋಸ್ (224), ಐಶ್ವರ್ಯ ಸದಾನಂದ (224), ರಾಯನ್ ಅಲೆಕ್ ಡಿ ಸೋಜಾ (223), ಮೇಘಾ ನಾಯಕ್ (220), ತನಿಷಾ ಜಿ. ಕೊಟ್ಯಾನ್ (220) ಮೇಧಾ ರಾಜೇಶ್ ಕಿಣಿ (215), ಸಂಜನಾ ರವೀಶ್ (215), ಆಂಚಲ್ ಎ. (213), ಅನಿಶಾ ವಿ. ಪೂಜಾರಿ (212), ಎಂ. ಆದೀಶ್ ಕಾಮತ್ (210), ಶಿವಾನಿ ಆರ್.ಕೆ. (210), ಸ್ಪೂರ್ತಿ ಶಿವಣ್ಣ ಲಿಂಗದಳ್ಳಿ (209), ಆಶ್ರಿತಾ (207) ,ಕೆ ಆಯುಷ್ (206), ಮೋನಿಕಾ ಎನ್.ಎಸ್ (206), ಧನ್ಯಶ್ರೀ(206), ಇಶಾ ಪ್ರಮೋದ್ ಬೀದಿಗೆ (205), ದೀಕ್ಷಿತ್ ಶೆಣೈ(205), ಸಹನಾ ವಿಷ್ಣು ಕಾಮತ್(205), ಅನೂಪ್ ಗಣೇಶ್ ಟಿ. ಜಿ. (203), ಶ್ರೇಯಾ ಪಿ. ಎಸ್. ಶೆಟ್ಟಿ (203), ಸುಶ್ರೀತ್ ಪಿ.ಎಸ್. (203), ತನ್ವಿ ಸುನಿಲ್ ಶೆಟ್ಟಿ (202), ಜೀವಿತಾ (200), ಚೈತನ್ಯ(200), ಚರಣ್ ರಾಜ್ ಶೆಟ್ಟಿ(200), ದೀಕ್ಷಿತ್ ಡಿ. ದೇವಾಡಿಗ(200), ದೃತೀ(200).
ತ್ರಿಶಾ ಸಂಧ್ಯಾ ಕಾಲೇಜಿನ ವಿದ್ಯಾರ್ಥಿಗಳಾದ ಅಪೂರ್ವ ಟಿ. (238), ಕೆ.ಶ್ರೀಲತಾ (237), ಬಿ. ಅಮೃತ್ ನಾಯಕ್ (207), ಮೈಥಿಲೀ ದೇವಿ (205), ಉದಯ ಕುಮಾರ್ (203)
ಹಾಗೂ ತ್ರಿಶಾ ಕ್ಲಾಸಸ್ ಮಂಗಳೂರಿನ ವಿದ್ಯಾರ್ಥಿಗಳಾದ ದಿಶಾ ಪ್ರಶಾಂತ್ ಶಾನಬಾಗ್ (291), ಸಿರಿ ಎನ್. ಹೆಗಡೆ (277), ಕಾವ್ಯ (275), ಎ. ವಸಂತ ಉಡುಪ (262),ವೈಷ್ಣವ್( 249), ಮೊಹಮ್ಮದ್ ಅಫ್ರೀದ್ (238), ಮಾನಸ ಯಜ್ನೇಶ್ ಸೂರಿಂಜೆ (227), ಶ್ರೇಯ ವೆಂಕಟೇಶ್ ಭಟ್ (226), ಶಮಂತ್ ಜಿ (224), ವೇದಿಕಾ ಭಕ್ತ (218), ಶ್ರೇಯಸ್ ಬೆಳ್ಳೂರು (217), ಜೀವೋತ್ತಮ್ ಎಂ ಕೆ (207), ವೈಶಾನ್ವಿ ಎಸ್ (202) ಉತ್ತೀರ್ಣರಾಗಿದ್ದು ಸಂಸ್ಥೆಯ ಸಾಧನೆಗೆ ಇನ್ನೊಂದು ಗರಿ ಸೇರಿಸಿದಂತಾಗಿದೆ. ತ್ರಿಶಾ ಸಂಸ್ಥೆಯ ಅಧ್ಯಕ್ಷರಾದ ಸಿ.ಎ ಗೋಪಾಲಕೃಷ್ಣ ಭಟ್, ಸಿದ್ಧಾಂತ್ ಫೌಂಡೇಶನ್ ನ ಟ್ರಸ್ಟಿಗಳಾದ ನಮಿತಾ ಜಿ ಭಟ್, ರಾಮ್ ಪ್ರಭು ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಹಾಗೂ ತರಬೇತಿ ನೀಡಿದ ಶಿಕ್ಷಕರಿಗೆ ಅಭಿನಂದನೆ ತಿಳಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು