ಇತ್ತೀಚಿನ ಸುದ್ದಿ
ಆರದಿರಲಿ ಬದುಕು ಆರಾಧನಾ ತಂಡದ ಜುಲೈ ತಿಂಗಳ ಸಹಾಯ ಹಸ್ತ ಬ್ರೆಸ್ಟ್ ಕ್ಯಾನ್ಸರ್ ನಿಂದ ಬಳಲುತ್ತಿರುವ ಭವಾನಿ ಅಡಿಕೆಬೆಟ್ಟುಗೆ ಹಸ್ತಾಂತರ
03/08/2021, 19:02
ಮಂಗಳೂರು(reporterkarnataka.com): ಮೂಡುಬಿದರೆ ಸಮೀಪದ ನಿಡ್ಡೋಡಿಯ ಆರದಿರಲಿ ಬದುಕು ಆರಾಧನ ತಂಡದ ಜುಲೈ ತಿಂಗಳ ಸಹಾಯ ಹಸ್ತವನ್ನು ಬ್ರೆಸ್ಟ್ ಕ್ಯಾನ್ಸರ್ ನಿಂದ ಬಳಲುತ್ತಿರುವ ಜಿಲ್ಲೆಯ ಭವಾನಿ ಅಡಿಕೆಬೆಟ್ಟು ಅವರಿಗೆ ನೀಡಲಾಯಿತು.
ಈ ಸಂದರ್ಭದಲ್ಲಿ ಆರದಿರಲಿ ಬದುಕು ಆರಾಧನ ತಂಡದ ಸದಸ್ಯರಾದ ಅಭಿಷೇಕ್ ಶೆಟ್ಟಿ ಐಕಳ. ಯುವಾನಂದ್ ಪೂಜಾರಿ, ಪದ್ಮಶ್ರೀ ಭಟ್ ನಿಡ್ಡೋಡಿ, ನವೀನ್ ಪುತ್ತೂರು. ದೇವಿ ಪ್ರಸಾದ್ ಶ್ರೀನಿವಾಸ ಬಜಪೆ, ರಂಗನಾಥ್ ಪಕ್ಷಿಕೆರೆ, ನಾಗರಾಜ ಶೆಟ್ಟಿ ಅಂಬೂರಿ, ಧನಂಜಯ ಶೆಟ್ಟಿ,ವಿವೇಕ್ ಪ್ರಭು ನಿಡ್ಡೋಡಿ, ರಾಕೇಶ್ ಪೊಳಲಿ, ಗಣೇಶ್ ಪೈ, ಪ್ರಸಾದ್ ಉಡುಪಿ ಹಾಗೂ ಆರದಿರಲಿ ಬದುಕು ಆರಾಧನಾ ತಂಡ ಹಾಗೂ ವಾಯ್ಸ್ ಆಫ್ ಆರಾಧನಾ ತಂಡದ ಸದಸ್ಯರು ಉಪಸ್ಥಿತರಿದ್ದರು.