4:21 PM Friday26 - April 2024
ಬ್ರೇಕಿಂಗ್ ನ್ಯೂಸ್
ಸ್ಪೀಕರ್ ಖಾದರ್ ಆಪ್ತ ಸಹಾಯಕ ಮಹಮ್ಮದ್ ಲಿಬ್ಝೆತ್ ಮತದಾನ ; ಪದ್ಮರಾಜ್ ಗೆಲುವಿನ… ಜನಾರ್ದನ ಪೂಜಾರಿ ಮಾದರಿಯಲ್ಲಿ ಪದ್ಮರಾಜ್ ಪೂಜಾರಿ ಅಭಿವೃದ್ಧಿಯ ಹರಿಕಾರ ಆಗಲಿದ್ದಾರೆ: ಲಿಬ್‌ಝಿತ್ ಅಭಿಮತ ನೈಟ್ ಸರ್ವಿಸ್ ಬಸ್ಸಿನಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಆರೋಪಿ ಬೆಳ್ತಂಗಡಿ ನಿವಾಸಿಯ ಬಂಧನ ರಾಜ್ಯದ 14 ಕ್ಷೇತ್ರಗಳಲ್ಲಿ ನಾಳೆ ಮೊದಲ ಹಂತದ ಚುನಾವಣೆ: ಕರಾವಳಿಯಲ್ಲಿ ಸಕಲ ಸಿದ್ದತೆ;… ನಂಜನಗೂಡಿನ ಮಸ್ಟರಿಂಗ್ ಕೇಂದ್ರಕ್ಕೆ ಜಿಲ್ಲಾಧಿಕಾರಿ ಭೇಟಿ: ಮತಗಟ್ಟೆಯ ಅಧಿಕಾರಿಗಳಿಗೆ ಪಾಠ; ಜಾಗೃತಿಯಾಗಿ ಕರ್ತವ್ಯ… ನಾವು ಇಂದೇ ಹೊಂಟೇವು ಮತಗಟ್ಟೆಗೆ; ನೀವು ನಾಳೆ ತಪ್ಪದೆ ಬನ್ನಿ ಮತದಾನಕ್ಕೆ ದ.ಕ. ಲೋಕಸಭೆ ಕ್ಷೇತ್ರ: ರಾಹುಲ್, ಪ್ರಿಯಾಂಕಾ ಬಾರದೆ, ಸ್ಟಾರ್ ಕ್ಯಾಂಪೇನರ್ ಇಲ್ಲದೆ ಚುನಾವಣೆ… ಬಹಿರಂಗ ಪ್ರಚಾರದ ಕೊನೆಯ ದಿನ: ಅನುಭವ, ಕಾರ್ಯಸೂಚಿ ತೆರೆದಿಟ್ಟ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್… ಬಹಿರಂಗ ಪ್ರಚಾರದ ಕೊನೆಯ ದಿನ: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಅವರಿಂದ ಪಂಪ್’ವೆಲ್’… ಪಂಪ್ ವೆಲ್ ನಿಂದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ರೋಡ್ ಶೋ: ಉರಿ…

ಇತ್ತೀಚಿನ ಸುದ್ದಿ

ಮದುವೆಯ ಈ ಬಂಧ…ಅನುರಾಗದ ಅನುಬಂಧ, ಏಳೇಳು ಜನುಮದಲಿ ತೀರದ ಸಂಬಂಧ..!!

09/07/2021, 00:01

ಮಂಗಳೂರು(reporterkaranataka news): ಮದುವೆ… ಏನಿದು…? ಎರಡು ಜೀವಗಳನ್ನು ಬೆಸೆಯುವ ವೇದಿಕೆಯೇ….? ಪ್ರೀತಿ- ಪ್ರೇಮಕ್ಕೆ ಪರವಾನಿಗೆಯೇ? ಸಂಸಾರಕ್ಕೆ ನಾಂದಿಯೇ?

ಮದುವೆ ಕುರಿತು ವ್ಯಾಖ್ಯಾನ ಏನೇ ಇರಲಿ. ಮದುವೆ ಅಂದ್ರೆ ಮದುವೆಯೇ! ಆದರೆ ಇಲ್ಲೊಂದು ಮದುವೆ ಫುಲ್ ಡಿಫರೆಂಟ್…


ಹಳ್ಳಿಯ ಸೊಗಡಿನಲ್ಲಿ, ನಗರದ ತಳಕು ಬಳಕಿನ ನೆರಳಿನಲ್ಲಿ, ರಾಜವಂಸ್ಥರ ವಾರಸುದಾರರು ಎಂಬುದನ್ನು ನೆನಪಿಸಿಕೊಳ್ಳುವ ಮದುವೆ…

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಗಮಿಸುತ್ತಾರೆ. ಇನ್ನೂ ಯಾರ್ಯಾರೋ ಮದುವೆಗೆ ಬಂದು ನೂತನ ವಧು ವರರನ್ನು ಹಾರೈಸುತ್ತಾರೆ.


ಇದು ಪುತ್ತೂರಿನ ಒಂದು ಗ್ರಾಮಾಂತರ ಪ್ರದೇಶವಾದ ದೊಡ್ಡಡ್ಕ ಎಂಬಲ್ಲಿ ನಡೆದ ಮದುವೆ ಸಂಭ್ರಮ. ರಿಪೋರ್ಟರ್ ಕರ್ನಾಟಕ ವರದಿಗಾರ ಅನುಷ್ ಪಂಡಿತ್ ಸಹೋದರಿ, ಫೋಟೋ ಜರ್ನಲಿಸ್ಟ್ ರಮೇಶ್ ಪಂಡಿತ್ ಅವರ ದ್ವಿತೀಯ ಪುತ್ರಿ ಕಾವ್ಯಾಶ್ರೀ ಹಾಗೂ ಲೋಕೇಶ್ ಅವರ ಮದುವೆ ಸಂಭ್ರಮ.

ಮದುವೆಗೆ ಬಂದಿರುವುದು ಮಾತ್ರ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಲ್ಲಿ, ಬದಲಿಗೆ ಅವರ ಹೋಲುವ ವ್ಯಕ್ತಿಗಳು.

ಕೊರೊನಾ ಗೈಡ್ಸ್ ಲೈನ್ಸ್ ಹಿನ್ನೆಲೆಯಲ್ಲಿ ವರನ ಮನೆಯಲ್ಲಿ ಮದುವೆ ಸಮಾರಂಭ ಸರಳವಾಗಿ ಜರುಗಿತು. ನಿಕಟ ಸಂಬಂಧಿಕರು ಹಾಗೂ ಮಿತ್ರರು ವಿವಾಹಕ್ಕೆ ಸಾಕ್ಷಿಯಾದರು.

ಇತ್ತೀಚಿನ ಸುದ್ದಿ

ಜಾಹೀರಾತು