7:47 PM Tuesday13 - January 2026
ಬ್ರೇಕಿಂಗ್ ನ್ಯೂಸ್
ಮನರೇಗಾ ಬಚಾವ್ ಸಂಗ್ರಾಮ: ಸ್ಥಳೀಯ ಸಂಸ್ಥೆಗಳ ಚುನಾವಣೆ ಪೂರ್ವಸಿದ್ದತಾ ಸಭೆ ಜಿ ರಾಮ್ ಜಿ ಬಗ್ಗೆ ಕಾಂಗ್ರೆಸ್ ಸುಳ್ಳು ಸಂಕಥನ: ಕೇಂದ್ರ ಸಚಿವ ಎಚ್.ಡಿ.… ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಿದಾಗ ಮಾತ್ರ ಸುಖಿ ರಾಜ್ಯ ಸ್ಥಾಪನೆ… ಕಿಂಗ್ ಸಿಗರೇಟ್: ಎಂಆರ್‌ಪಿ ₹170 ಇದ್ದರೂ ₹250ಕ್ಕೆ ಮಾರಾಟ; ನಿಯಂತ್ರಣವಿಲ್ಲದ ದರ; ಗ್ರಾಹಕರ… ಒಣಗಿದ್ದ ಸಿಪ್ಪೆ ಸಾಗಿಸುತ್ತಿದ್ದ ಲಾರಿ ಬೆಂಕಿಗಾಹುತಿ: ಮೈಸೂರಿನಿಂದ ಮಂಗಳೂರಿಗೆ ಹೋಗುತ್ತಿದ್ದ ವಾಹನ ಕೇರಳ ಸರ್ಕಾರದಿಂದ ಭಾಷಾ ಸ್ವಾತಂತ್ರ್ಯದ ಉಲ್ಲಂಘನೆ: ಸಚಿವ ಶಿವರಾಜ್ ‌ತಂಗಡಗಿ ಪ್ರಹ್ಲಾದ್ ಜೋಶಿ ಅವರಿಗೆ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಇತಿಹಾಸ ಗೊತ್ತಿಲ್ಲ: ಡಿಸಿಎಂ ಡಿ.ಕೆ.… ನಿಷ್ಕ್ರಿಯ ಪತ್ರಿಕೆಗಾಗಿ ರಾಜ್ಯದ ಖಜಾನೆ ಲೂಟಿ ಮಾಡಿದ ಕಾಂಗ್ರೆಸ್ ಸರ್ಕಾರ: ಕೇಂದ್ರ ಸಚಿವ… ವಿಮಾನದಲ್ಲಿ ಶೈಕ್ಷಣಿಕ ಪ್ರವಾಸ: ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದು ನಿಂತ ಮುತ್ತಿಗೆಪುರ ಸರಕಾರಿ… ಅಕ್ರಮ ಗಾಂಜಾ ಮಾರಾಟ: ಅಸ್ಸಾಂ ಮೂಲದ ಇಬ್ಬರು ಆರೋಪಿಗಳ ಬಂಧನ

ಇತ್ತೀಚಿನ ಸುದ್ದಿ

ಭವಿಷ್ಯದ ಎಸ್ಪಿಯೇೂ, ರಫಿಯೇೂ, ಜೇಸುದಾಸರೇೂ ಆಗಬಲ್ಲರು ನಮ್ಮ ರಮ್ಲಾನರು!

16/04/2021, 16:02

ಆರ್ಯನ್ ಸವಣಾಲ್

info.reporterkarnataka@gmail.com

ಜಾತಿ -ಧರ್ಮಕ್ಕೂ ಮೀರಿದ ಭಕ್ತಿಯ ಭಾವವು ಸ್ಪುರಿಸತೊಡಗಿದರೆ ಬಹುಶಃ ಸಕಲ ಜೀವರಾಶಿಗಳಲ್ಲೂ ಅವ್ಯಕ್ತವಾಗಿರುವ ದೈವೀಶಕ್ತಿ ಪ್ರಕಟಗೊಳ್ಳಲು ಸಾಧ್ಯವಿದೆ ಎನ್ನುವುದಕ್ಕೆ ನಿದರ್ಶನವಾಗಿ ನಿಲ್ಲುತ್ತಾರೆ ಸವಣಾಲ್ ನ ಹೆಮ್ಮೆಯ ಕಲಾವಿದ ರಮ್ಲಾನ್ ಸವಣಾಲ್.

ಮುಸಲ್ಮಾನ ಧರ್ಮೀಯರೂ ಆದರೂ ತಮ್ಮ ಧರ್ಮವನ್ನು ಗೌರವದಿಂದ ಅನುಸರಿಸುತ್ತಲೇ ಸರ್ವಧರ್ಮವನ್ನು ಪ್ರೀತಿಸುವ ಹೃದಯವಂತರು. ಸವಣಾಲ್ ನ ದೈವ-ದೇವರ ಜಾತ್ರೆ ಉತ್ಸವಗಳಿಗಳಲ್ಲಿ ರಮ್ಲಾನರ ಕಲಾಸೇವೆ ಮುಂಚೂಣಿಯಲ್ಲಿ ಕಾಣಸಿಗುತ್ತದೆ. ವೇದ ಗ್ರಂಥಗಳನ್ನು ಓದಿ ತಿಳಿದಿರದ ರಮ್ಲಾನರ ಭಾವನೆಗಳು ಸಾಮರಸ್ಯದ ನಿಕಟಕ್ಕೆ ಸಮೀಕರಣವಾಗುತ್ತಿದೆಯೆಂದರೆ ಇದು ದೈವೀಲೀಲೆಯೇ ಸರಿ.

ಸಾಮಾನ್ಯರಲ್ಲಿ ಸಾಮಾನ್ಯರಾಗಿರುವ ಸಂಸಾರದ ನಿಭಾವಣೆಗೆ ಅವಿರತ ಶ್ರಮಿಸುತ್ತಿರುವ ರಮ್ಲಾನರು ಬಿಡುವಿನ ಸಮಯವನ್ನು ಭಾವನೆಯ ಸಿಂಚನಕೆ ವಿನಿಯೇೂಗಿಸುತ್ತಾರೆ. ಇಂದು ಸವಣಾಲ್ ನ ಹೆಮ್ಮೆಯ ಕಲಾವಿದನಾಗಿ ಮೂಡಿಬಂದಿರುವುದು ಹೆಮ್ಮೆಯ ವಿಚಾರವಾಗಿದೆ. ಸಾಮಾನ್ಯವಾಗಿ ಗೀತೆ ರಚನೆಕಾರ ಹಾಡೇೂಲ್ಲ, ಹಾಡುಗಾರ ಗೀತೆರಚಿಸೇೂಲ್ಲ. ಆದರೆ ನಮ್ಮ ರಮ್ಲಾನರು ಎರಡೂ ವಿಷಯದಲ್ಲೂ ಪಳಗಿದವರಾಗಿದ್ದಾರೆ.ಸರಳವಾದ ಸಾಹಿತ್ಯ ಬಳಕೆಯೊಂದಿಗೆ ಸುಮಧುರವಾಗಿ ಹಾಡುವ ರಮ್ಲಾನರು ಕಲಾಮಾತೆಯಿತ್ತ ಕೊಡುಗೆ ಎಂದರೂ ಅತಿಶಯೇೂಕ್ತಿಯಾಗದು. ಧರ್ಮ ಸಂಘರ್ಷದ ಸಂಕೀರ್ಣತೆಯ ನಡುವೆಯೂ ಧರ್ಮ ಸಾಮರಸ್ಯ ಸಾರುವ ರಮ್ಲಾನರಿಗೆ ತಲೆಬಾಗಲೇಬೇಕು. ಪ್ರಾಸಬದ್ದವಾಗಿ ಶ್ರೀ ದುರ್ಗಾಕಾಳಿಕಾಂಬೆಯ ಸ್ತುತಿಸಿ ಕೊಂಡಾಡುವ ಅವರ ಇನ್ನೊಂದು ಸ್ವರಚಿತ ಧ್ವನಿಸುರುಳಿ ಮಾತೆಯ ಮಡಿಲಿಗೆ ಅರ್ಪಿತವಾಗಿದೆ. ಕಲಾ ಪೋಷಕರು, ಕಲಾಭಿಮಾನಿಗಳು, ಕಲಾರಾಧಕರು ನಾವಾಗಿದ್ದರೆ ಧರ್ಮದ ಪರಿಧಿ ಮೀರಿ ಕಲೆಯನ್ನು ಮಕ್ತ ಮನಸ್ಸಿನಿಂದ ಸ್ವಾಗತಿಸುವವರು ನಾವಾಗಿದ್ದರೆ ಜಾತಿ ಧರ್ಮಕ್ಕೂ ಮೀರಿದ ಶಾಂತಿಯ ಸಾಮರಸ್ಯವನ್ನು ಪ್ರತಿಪಾದಿಸುವವರು ನಾವಾಗಿದ್ದರೆ,

ಭವಿಷ್ಯದ ಎಸ್ಪಿಯೇೂ, ರಫಿಯೇೂ, ಜೇಸುದಾಸರೇೂ ಆಗಬಲ್ಲ ನಮ್ಮರಮ್ಲಾನರು.

ಇತ್ತೀಚಿನ ಸುದ್ದಿ

ಜಾಹೀರಾತು

ಇತ್ತೀಚಿನ ಸುದ್ದಿ

ಭವಿಷ್ಯದ ಎಸ್ಪಿಯೇೂ, ರಫಿಯೇೂ, ಜೇಸುದಾಸರೇೂ ಆಗಬಲ್ಲರು ನಮ್ಮ ರಮ್ಲಾನರು!

16/04/2021, 16:02

ಆರ್ಯನ್ ಸವಣಾಲ್

info.reporterkarnataka@gmail.com

ಜಾತಿ -ಧರ್ಮಕ್ಕೂ ಮೀರಿದ ಭಕ್ತಿಯ ಭಾವವು ಸ್ಪುರಿಸತೊಡಗಿದರೆ ಬಹುಶಃ ಸಕಲ ಜೀವರಾಶಿಗಳಲ್ಲೂ ಅವ್ಯಕ್ತವಾಗಿರುವ ದೈವೀಶಕ್ತಿ ಪ್ರಕಟಗೊಳ್ಳಲು ಸಾಧ್ಯವಿದೆ ಎನ್ನುವುದಕ್ಕೆ ನಿದರ್ಶನವಾಗಿ ನಿಲ್ಲುತ್ತಾರೆ ಸವಣಾಲ್ ನ ಹೆಮ್ಮೆಯ ಕಲಾವಿದ ರಮ್ಲಾನ್ ಸವಣಾಲ್.

ಮುಸಲ್ಮಾನ ಧರ್ಮೀಯರೂ ಆದರೂ ತಮ್ಮ ಧರ್ಮವನ್ನು ಗೌರವದಿಂದ ಅನುಸರಿಸುತ್ತಲೇ ಸರ್ವಧರ್ಮವನ್ನು ಪ್ರೀತಿಸುವ ಹೃದಯವಂತರು. ಸವಣಾಲ್ ನ ದೈವ-ದೇವರ ಜಾತ್ರೆ ಉತ್ಸವಗಳಿಗಳಲ್ಲಿ ರಮ್ಲಾನರ ಕಲಾಸೇವೆ ಮುಂಚೂಣಿಯಲ್ಲಿ ಕಾಣಸಿಗುತ್ತದೆ. ವೇದ ಗ್ರಂಥಗಳನ್ನು ಓದಿ ತಿಳಿದಿರದ ರಮ್ಲಾನರ ಭಾವನೆಗಳು ಸಾಮರಸ್ಯದ ನಿಕಟಕ್ಕೆ ಸಮೀಕರಣವಾಗುತ್ತಿದೆಯೆಂದರೆ ಇದು ದೈವೀಲೀಲೆಯೇ ಸರಿ.

ಸಾಮಾನ್ಯರಲ್ಲಿ ಸಾಮಾನ್ಯರಾಗಿರುವ ಸಂಸಾರದ ನಿಭಾವಣೆಗೆ ಅವಿರತ ಶ್ರಮಿಸುತ್ತಿರುವ ರಮ್ಲಾನರು ಬಿಡುವಿನ ಸಮಯವನ್ನು ಭಾವನೆಯ ಸಿಂಚನಕೆ ವಿನಿಯೇೂಗಿಸುತ್ತಾರೆ. ಇಂದು ಸವಣಾಲ್ ನ ಹೆಮ್ಮೆಯ ಕಲಾವಿದನಾಗಿ ಮೂಡಿಬಂದಿರುವುದು ಹೆಮ್ಮೆಯ ವಿಚಾರವಾಗಿದೆ. ಸಾಮಾನ್ಯವಾಗಿ ಗೀತೆ ರಚನೆಕಾರ ಹಾಡೇೂಲ್ಲ, ಹಾಡುಗಾರ ಗೀತೆರಚಿಸೇೂಲ್ಲ. ಆದರೆ ನಮ್ಮ ರಮ್ಲಾನರು ಎರಡೂ ವಿಷಯದಲ್ಲೂ ಪಳಗಿದವರಾಗಿದ್ದಾರೆ.ಸರಳವಾದ ಸಾಹಿತ್ಯ ಬಳಕೆಯೊಂದಿಗೆ ಸುಮಧುರವಾಗಿ ಹಾಡುವ ರಮ್ಲಾನರು ಕಲಾಮಾತೆಯಿತ್ತ ಕೊಡುಗೆ ಎಂದರೂ ಅತಿಶಯೇೂಕ್ತಿಯಾಗದು. ಧರ್ಮ ಸಂಘರ್ಷದ ಸಂಕೀರ್ಣತೆಯ ನಡುವೆಯೂ ಧರ್ಮ ಸಾಮರಸ್ಯ ಸಾರುವ ರಮ್ಲಾನರಿಗೆ ತಲೆಬಾಗಲೇಬೇಕು. ಪ್ರಾಸಬದ್ದವಾಗಿ ಶ್ರೀ ದುರ್ಗಾಕಾಳಿಕಾಂಬೆಯ ಸ್ತುತಿಸಿ ಕೊಂಡಾಡುವ ಅವರ ಇನ್ನೊಂದು ಸ್ವರಚಿತ ಧ್ವನಿಸುರುಳಿ ಮಾತೆಯ ಮಡಿಲಿಗೆ ಅರ್ಪಿತವಾಗಿದೆ. ಕಲಾ ಪೋಷಕರು, ಕಲಾಭಿಮಾನಿಗಳು, ಕಲಾರಾಧಕರು ನಾವಾಗಿದ್ದರೆ ಧರ್ಮದ ಪರಿಧಿ ಮೀರಿ ಕಲೆಯನ್ನು ಮಕ್ತ ಮನಸ್ಸಿನಿಂದ ಸ್ವಾಗತಿಸುವವರು ನಾವಾಗಿದ್ದರೆ ಜಾತಿ ಧರ್ಮಕ್ಕೂ ಮೀರಿದ ಶಾಂತಿಯ ಸಾಮರಸ್ಯವನ್ನು ಪ್ರತಿಪಾದಿಸುವವರು ನಾವಾಗಿದ್ದರೆ,

ಭವಿಷ್ಯದ ಎಸ್ಪಿಯೇೂ, ರಫಿಯೇೂ, ಜೇಸುದಾಸರೇೂ ಆಗಬಲ್ಲ ನಮ್ಮರಮ್ಲಾನರು.

ಇತ್ತೀಚಿನ ಸುದ್ದಿ

ಜಾಹೀರಾತು

ಇತ್ತೀಚಿನ ಸುದ್ದಿ

ಭವಿಷ್ಯದ ಎಸ್ಪಿಯೇೂ, ರಫಿಯೇೂ, ಜೇಸುದಾಸರೇೂ ಆಗಬಲ್ಲರು ನಮ್ಮ ರಮ್ಲಾನರು!

16/04/2021, 16:02

ಆರ್ಯನ್ ಸವಣಾಲ್

info.reporterkarnataka@gmail.com

ಜಾತಿ -ಧರ್ಮಕ್ಕೂ ಮೀರಿದ ಭಕ್ತಿಯ ಭಾವವು ಸ್ಪುರಿಸತೊಡಗಿದರೆ ಬಹುಶಃ ಸಕಲ ಜೀವರಾಶಿಗಳಲ್ಲೂ ಅವ್ಯಕ್ತವಾಗಿರುವ ದೈವೀಶಕ್ತಿ ಪ್ರಕಟಗೊಳ್ಳಲು ಸಾಧ್ಯವಿದೆ ಎನ್ನುವುದಕ್ಕೆ ನಿದರ್ಶನವಾಗಿ ನಿಲ್ಲುತ್ತಾರೆ ಸವಣಾಲ್ ನ ಹೆಮ್ಮೆಯ ಕಲಾವಿದ ರಮ್ಲಾನ್ ಸವಣಾಲ್.

ಮುಸಲ್ಮಾನ ಧರ್ಮೀಯರೂ ಆದರೂ ತಮ್ಮ ಧರ್ಮವನ್ನು ಗೌರವದಿಂದ ಅನುಸರಿಸುತ್ತಲೇ ಸರ್ವಧರ್ಮವನ್ನು ಪ್ರೀತಿಸುವ ಹೃದಯವಂತರು. ಸವಣಾಲ್ ನ ದೈವ-ದೇವರ ಜಾತ್ರೆ ಉತ್ಸವಗಳಿಗಳಲ್ಲಿ ರಮ್ಲಾನರ ಕಲಾಸೇವೆ ಮುಂಚೂಣಿಯಲ್ಲಿ ಕಾಣಸಿಗುತ್ತದೆ. ವೇದ ಗ್ರಂಥಗಳನ್ನು ಓದಿ ತಿಳಿದಿರದ ರಮ್ಲಾನರ ಭಾವನೆಗಳು ಸಾಮರಸ್ಯದ ನಿಕಟಕ್ಕೆ ಸಮೀಕರಣವಾಗುತ್ತಿದೆಯೆಂದರೆ ಇದು ದೈವೀಲೀಲೆಯೇ ಸರಿ.

ಸಾಮಾನ್ಯರಲ್ಲಿ ಸಾಮಾನ್ಯರಾಗಿರುವ ಸಂಸಾರದ ನಿಭಾವಣೆಗೆ ಅವಿರತ ಶ್ರಮಿಸುತ್ತಿರುವ ರಮ್ಲಾನರು ಬಿಡುವಿನ ಸಮಯವನ್ನು ಭಾವನೆಯ ಸಿಂಚನಕೆ ವಿನಿಯೇೂಗಿಸುತ್ತಾರೆ. ಇಂದು ಸವಣಾಲ್ ನ ಹೆಮ್ಮೆಯ ಕಲಾವಿದನಾಗಿ ಮೂಡಿಬಂದಿರುವುದು ಹೆಮ್ಮೆಯ ವಿಚಾರವಾಗಿದೆ. ಸಾಮಾನ್ಯವಾಗಿ ಗೀತೆ ರಚನೆಕಾರ ಹಾಡೇೂಲ್ಲ, ಹಾಡುಗಾರ ಗೀತೆರಚಿಸೇೂಲ್ಲ. ಆದರೆ ನಮ್ಮ ರಮ್ಲಾನರು ಎರಡೂ ವಿಷಯದಲ್ಲೂ ಪಳಗಿದವರಾಗಿದ್ದಾರೆ.ಸರಳವಾದ ಸಾಹಿತ್ಯ ಬಳಕೆಯೊಂದಿಗೆ ಸುಮಧುರವಾಗಿ ಹಾಡುವ ರಮ್ಲಾನರು ಕಲಾಮಾತೆಯಿತ್ತ ಕೊಡುಗೆ ಎಂದರೂ ಅತಿಶಯೇೂಕ್ತಿಯಾಗದು. ಧರ್ಮ ಸಂಘರ್ಷದ ಸಂಕೀರ್ಣತೆಯ ನಡುವೆಯೂ ಧರ್ಮ ಸಾಮರಸ್ಯ ಸಾರುವ ರಮ್ಲಾನರಿಗೆ ತಲೆಬಾಗಲೇಬೇಕು. ಪ್ರಾಸಬದ್ದವಾಗಿ ಶ್ರೀ ದುರ್ಗಾಕಾಳಿಕಾಂಬೆಯ ಸ್ತುತಿಸಿ ಕೊಂಡಾಡುವ ಅವರ ಇನ್ನೊಂದು ಸ್ವರಚಿತ ಧ್ವನಿಸುರುಳಿ ಮಾತೆಯ ಮಡಿಲಿಗೆ ಅರ್ಪಿತವಾಗಿದೆ. ಕಲಾ ಪೋಷಕರು, ಕಲಾಭಿಮಾನಿಗಳು, ಕಲಾರಾಧಕರು ನಾವಾಗಿದ್ದರೆ ಧರ್ಮದ ಪರಿಧಿ ಮೀರಿ ಕಲೆಯನ್ನು ಮಕ್ತ ಮನಸ್ಸಿನಿಂದ ಸ್ವಾಗತಿಸುವವರು ನಾವಾಗಿದ್ದರೆ ಜಾತಿ ಧರ್ಮಕ್ಕೂ ಮೀರಿದ ಶಾಂತಿಯ ಸಾಮರಸ್ಯವನ್ನು ಪ್ರತಿಪಾದಿಸುವವರು ನಾವಾಗಿದ್ದರೆ,

ಭವಿಷ್ಯದ ಎಸ್ಪಿಯೇೂ, ರಫಿಯೇೂ, ಜೇಸುದಾಸರೇೂ ಆಗಬಲ್ಲ ನಮ್ಮರಮ್ಲಾನರು.

ಇತ್ತೀಚಿನ ಸುದ್ದಿ

ಜಾಹೀರಾತು

ಇತ್ತೀಚಿನ ಸುದ್ದಿ

ಭವಿಷ್ಯದ ಎಸ್ಪಿಯೇೂ, ರಫಿಯೇೂ, ಜೇಸುದಾಸರೇೂ ಆಗಬಲ್ಲರು ನಮ್ಮ ರಮ್ಲಾನರು!

16/04/2021, 16:02

ಆರ್ಯನ್ ಸವಣಾಲ್

info.reporterkarnataka@gmail.com

ಜಾತಿ -ಧರ್ಮಕ್ಕೂ ಮೀರಿದ ಭಕ್ತಿಯ ಭಾವವು ಸ್ಪುರಿಸತೊಡಗಿದರೆ ಬಹುಶಃ ಸಕಲ ಜೀವರಾಶಿಗಳಲ್ಲೂ ಅವ್ಯಕ್ತವಾಗಿರುವ ದೈವೀಶಕ್ತಿ ಪ್ರಕಟಗೊಳ್ಳಲು ಸಾಧ್ಯವಿದೆ ಎನ್ನುವುದಕ್ಕೆ ನಿದರ್ಶನವಾಗಿ ನಿಲ್ಲುತ್ತಾರೆ ಸವಣಾಲ್ ನ ಹೆಮ್ಮೆಯ ಕಲಾವಿದ ರಮ್ಲಾನ್ ಸವಣಾಲ್.

ಮುಸಲ್ಮಾನ ಧರ್ಮೀಯರೂ ಆದರೂ ತಮ್ಮ ಧರ್ಮವನ್ನು ಗೌರವದಿಂದ ಅನುಸರಿಸುತ್ತಲೇ ಸರ್ವಧರ್ಮವನ್ನು ಪ್ರೀತಿಸುವ ಹೃದಯವಂತರು. ಸವಣಾಲ್ ನ ದೈವ-ದೇವರ ಜಾತ್ರೆ ಉತ್ಸವಗಳಿಗಳಲ್ಲಿ ರಮ್ಲಾನರ ಕಲಾಸೇವೆ ಮುಂಚೂಣಿಯಲ್ಲಿ ಕಾಣಸಿಗುತ್ತದೆ. ವೇದ ಗ್ರಂಥಗಳನ್ನು ಓದಿ ತಿಳಿದಿರದ ರಮ್ಲಾನರ ಭಾವನೆಗಳು ಸಾಮರಸ್ಯದ ನಿಕಟಕ್ಕೆ ಸಮೀಕರಣವಾಗುತ್ತಿದೆಯೆಂದರೆ ಇದು ದೈವೀಲೀಲೆಯೇ ಸರಿ.

ಸಾಮಾನ್ಯರಲ್ಲಿ ಸಾಮಾನ್ಯರಾಗಿರುವ ಸಂಸಾರದ ನಿಭಾವಣೆಗೆ ಅವಿರತ ಶ್ರಮಿಸುತ್ತಿರುವ ರಮ್ಲಾನರು ಬಿಡುವಿನ ಸಮಯವನ್ನು ಭಾವನೆಯ ಸಿಂಚನಕೆ ವಿನಿಯೇೂಗಿಸುತ್ತಾರೆ. ಇಂದು ಸವಣಾಲ್ ನ ಹೆಮ್ಮೆಯ ಕಲಾವಿದನಾಗಿ ಮೂಡಿಬಂದಿರುವುದು ಹೆಮ್ಮೆಯ ವಿಚಾರವಾಗಿದೆ. ಸಾಮಾನ್ಯವಾಗಿ ಗೀತೆ ರಚನೆಕಾರ ಹಾಡೇೂಲ್ಲ, ಹಾಡುಗಾರ ಗೀತೆರಚಿಸೇೂಲ್ಲ. ಆದರೆ ನಮ್ಮ ರಮ್ಲಾನರು ಎರಡೂ ವಿಷಯದಲ್ಲೂ ಪಳಗಿದವರಾಗಿದ್ದಾರೆ.ಸರಳವಾದ ಸಾಹಿತ್ಯ ಬಳಕೆಯೊಂದಿಗೆ ಸುಮಧುರವಾಗಿ ಹಾಡುವ ರಮ್ಲಾನರು ಕಲಾಮಾತೆಯಿತ್ತ ಕೊಡುಗೆ ಎಂದರೂ ಅತಿಶಯೇೂಕ್ತಿಯಾಗದು. ಧರ್ಮ ಸಂಘರ್ಷದ ಸಂಕೀರ್ಣತೆಯ ನಡುವೆಯೂ ಧರ್ಮ ಸಾಮರಸ್ಯ ಸಾರುವ ರಮ್ಲಾನರಿಗೆ ತಲೆಬಾಗಲೇಬೇಕು. ಪ್ರಾಸಬದ್ದವಾಗಿ ಶ್ರೀ ದುರ್ಗಾಕಾಳಿಕಾಂಬೆಯ ಸ್ತುತಿಸಿ ಕೊಂಡಾಡುವ ಅವರ ಇನ್ನೊಂದು ಸ್ವರಚಿತ ಧ್ವನಿಸುರುಳಿ ಮಾತೆಯ ಮಡಿಲಿಗೆ ಅರ್ಪಿತವಾಗಿದೆ. ಕಲಾ ಪೋಷಕರು, ಕಲಾಭಿಮಾನಿಗಳು, ಕಲಾರಾಧಕರು ನಾವಾಗಿದ್ದರೆ ಧರ್ಮದ ಪರಿಧಿ ಮೀರಿ ಕಲೆಯನ್ನು ಮಕ್ತ ಮನಸ್ಸಿನಿಂದ ಸ್ವಾಗತಿಸುವವರು ನಾವಾಗಿದ್ದರೆ ಜಾತಿ ಧರ್ಮಕ್ಕೂ ಮೀರಿದ ಶಾಂತಿಯ ಸಾಮರಸ್ಯವನ್ನು ಪ್ರತಿಪಾದಿಸುವವರು ನಾವಾಗಿದ್ದರೆ,

ಭವಿಷ್ಯದ ಎಸ್ಪಿಯೇೂ, ರಫಿಯೇೂ, ಜೇಸುದಾಸರೇೂ ಆಗಬಲ್ಲ ನಮ್ಮರಮ್ಲಾನರು.

ಇತ್ತೀಚಿನ ಸುದ್ದಿ

ಜಾಹೀರಾತು