ರಿಪಬ್ಲಿಕ್ ಟಿವಿ ಮುಖ್ಯ ಸಂಪಾದಕ ಅರ್ನಾಬ್ ಗೋ ಸ್ವಾಮಿ ತಲೋಜಾ ಜೈಲಿಗೆ ಶಿಫ್ಟ್ ಮುಂಬೈ(reporterkarnataka news): ಬಂಧನದಲ್ಲಿರುವ ರಿಪಬ್ಲಿಕ್ ಸುದ್ದಿ ವಾಹಿನಿಯ ಮುಖ್ಯ ಸಂಪಾದಕ ಅರ್ನಾಬ್ ಗೋ ಸ್ವಾಮಿಯನ್ನು ಪೊಲೀಸರು ಇದೀಗ ನವಿ ಮುಂಬೈ ಬಳಿ ಇರುವ ತಲೋಜಾ ಜೈಲಿಗೆ ಶಿಫ್ಟ್ ಮಾಡಿದ್ದಾರೆ. ಅಲಿಭಾಗ್ ನ್ಯಾಯಾಲಯ ಅರ್ನಾಬ್ ಗೋ ಸ್ವಾಮಿಯನ್ನು 14 ದಿನಗಳ ನ್ಯಾಯಾಂಗ ... ದೇಶದ್ರೋಹ ಪ್ರಕರಣಗಳ ಲಿಸ್ಟ್ನಲ್ಲಿ ಕರ್ನಾಟಕ ಟಾಪರ್..! ಒಂದೇ ವರ್ಷದಲ್ಲಿ ದಾಖಲಾದ ದೇಶದ್ರೋಹ ಪ್ರಕರಣಗಳ ಸಂಖ್ಯೆ ಎಷ್ಟು ಗೊತ್ತಾ ? ನವದೆಹಲಿ(Reporter Karnataka News)ಇಡೀ ಭಾರತದಲ್ಲಿಯೇ ದೇಶದ್ರೋಹದ ಪ್ರಕರಣಗಳ ಸಂಖ್ಯೆಯಲ್ಲಿ ಕರ್ನಾಟಕವೇ ಮುಂದಿದೆ. ಕಳೆದ ಒಂದು ವರ್ಷದಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆ ಬೇರೆಲ್ಲ ರಾಜ್ಯಗಳಿಗಿಂತ ಮುಂಚೂಣಿಯಲ್ಲಿದೆ ನಮ್ಮ ರಾಜ್ಯ.2019ರಲ್ಲಿ ದೇಶದ್ರೋಹ ಪ್ರಕರಣಗಳ ಸಂಖ್ಯೆಯಲ್ಲಿ ಶೇ 25ರಷ್ಟು ಹೆಚ್ಚಳವ... ಇಂದು ಎನ್ಎಸ್ಎಸ್ ದಿನಾಚರಣೆ, ಹೇಗೆ ಆರಂಭ ಆಯಿತು ಈ ರಾಷ್ಟ್ರೀಯ ಸೇವಾ ಯೋಜನೆಯ ಮಹಾಯಾನ ? info.reporterkarnataka@gmail.com ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ಮೇಲೆ ಯು.ಜಿ.ಸಿ.(University Grants Commission)ಗೆ ಸರ್ವೆಪಲ್ಲಿ ರಾಧಾಕೃಷ್ಣ ಅವರನ್ನು ಸರಕಾರ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದಾಗ ಅವರು ಶಿಕ್ಷಣ ಸಂಸ್ಥೆಗಳಲ್ಲಿ ಸ್ವಯಂಸೇವಕರನ್ನು ರಾಷ್ಟ್ರ ಸೇವೆಗೆ ತಯಾರಿ ಮಾಡಬೇಕು ಎನ... ಐಟಿಐ: ಮ್ಯಾನೇಜ್ಮೆಂಟ್ ಖೋಟಾದಡಿ ಮಹಿಳೆಯರಿಗೆ ವಿವಿಧ ಹುದ್ದೆ ಖಾಲಿ ಮಂಗಳೂರು(reporterkarnataka news): ಸರ್ಕಾರಿ ಐಟಿಐ ಮಹಿಳಾ, ಕದ್ರಿಹಿಲ್ಸ್, ಮಂಗಳೂರು-575008 ಈ ಸಂಸ್ಥೆಯಲ್ಲಿ ಕೇಂದ್ರ ಸರ್ಕಾರದ ಪಿಪಿಪಿ ತರಬೇತಿ ಯೋಜನೆಯಡಿಯಲ್ಲಿ ಅನುಷ್ಠಾನಗೊಂಡು ಎನ್ ಸಿವಿಟಿ ಸಂಯೋಜನೆ ಪಡೆದ ಈ ಕೆಳಕಂಡ ವೃತ್ತಿಗಳ ಮ್ಯಾನೇಜ್ಮೆಂಟ್ ಸೀಟ್ಗಳು ಖಾಲಿ ಇದ್ದು, ಈ ಖಾಲಿ ಸ್ಥಾ... ಕೋವಿಡ್ ಸಂದರ್ಭ ಜನಪರ ಸೇವೆ ಸಲ್ಲಿಸಿದ ಮಹಿಳೆಯರಿಗೆ ಭಾರಿ ಅವಕಾಶ !! ಮುಂದಕ್ಕೆ ಓದಿ ಮಂಗಳೂರು (reporterkarnataka news): ಮಗಳನ್ನು ಉಳಿಸಿ, ಮಗಳನ್ನು ಓದಿಸಿ ಕಾರ್ಯಕ್ರಮದಡಿ ಸ್ಥಳೀಯ ಚಾಂಪಿಯನ್ಗಳನ್ನು ಗುರುತಿಸಲಾಗುತ್ತದೆ. ಕೋವಿಡ್-19 ಸಮಯದಲ್ಲಿ ಸ್ವ-ಪ್ರೇರಣೆಯಿಂದ ಉತ್ತಮ ಜನಪರ ಕಾರ್ಯ ನಿರ್ವಹಿಸಿದ ಮಹಿಳೆ ಅಥವಾ ಹೆಣ್ಣು ಮಕ್ಕಳನ್ನು ಸ್ಥಳೀಯ ಚಾಂಪಿಯನ್ ಆಗಿ ಆಯ್ಕೆ ಮಾಡಲಾಗುತ... ಗಡಿಯಲ್ಲಿ ಭಾರತ- ಚೀನಾ ಮಧ್ಯೆ ಗುಂಡಿನ ಕಾಳಗ: ಹೆಚ್ಚುವರಿ ಸೇನಾ ಪಡೆ ರವಾನೆ ನವದೆಹಲಿ(reporterkarnataka news): ಪೂರ್ವ ಲಡಾಕ್ ನಲ್ಲಿ ಭಾರತ ಮತ್ತು ಚೀನಾ ಸೈನಿಕರ ಮಧ್ಯೆ ಫೈರಿಂಗ್ ನಡೆದಿದೆ. ಆದರೆ ಕೇಂದ್ರ ಸರ್ಕಾರ ಅಧಿಕೃತವಾಗಿ ಈ ಘಟನೆ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಮೂರು ತಿಂಗಳಿನಿಂದ ಭಾರತ ಮತ್ತು ಚೀನಾ ಸೈನಿಕರು ಮುಖಾಮುಖಿಯಾಗಿರುವ ಪ್ರದೇಶದಲ್ಲಿ ಈ ಘಟನೆ ಸಂಭವ... ಆ.5ರಿಂದ ಜಿಮ್ ಲಾಕ್ ಓಪನ್, ನೈಟ್ ಕರ್ಫ್ಯೂ ಇಲ್ಲ : ಮತ್ತೇನಿದೆ ಅನ್ಲಾಕ್ 3.0 ಮಾರ್ಗದರ್ಶಿಯಲ್ಲಿ ? ನವದೆಹಲಿ(reporterkarnataka news): ಕೊರೊನಾ ಸೋಂಕು ತಡೆಗೆ ಜಾರಿ ಮಾಡಲಾಗಿದ್ದ ಲಾಕ್ ಡೌನ್ ಹಂತಹಂತವಾಗಿ ಸಡಿಲಗೊಳಿಸಿ ಅನ್ಲಾಕ್ ಮಾಡುವ ಕೇಂದ್ರ ಸರಕಾರದಪ್ರಕ್ರಿಯೆ ಆರಂಭಗೊಂಡಿದ್ದು, ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಅನ್ಲಾಕ್ ಪ್ರಕ್ರಿಯೆ 3.0 ಮಾರ್ಗಸೂಚಿಗಳನ್ನು ಬ... ಫ್ರಾನ್ಸ್ ನಿಂದ ಹೊರಟು ಅಂಬಾಲ ವಾಯುನೆಲೆಗೆ ಬಂದಿಳಿದ ರಫೇಲ್ ಯುದ್ಧ ವಿಮಾನ ನವದೆಹಲಿ(reporterkarnataka news): ಫ್ರಾನ್ಸ್ ನಿಂದ ಹೊರಟ ಅತ್ಯಾಧುನಿಕ ರಫೇಲ್ ಯುದ್ಧ ವಿಮಾನ ಇಂದು ಭಾರತದ ಅಂಬಾಲ ವಾಯುನೆಲೆಯಲ್ಲಿ ಸುರಕ್ಷಿತವಾಗಿ ಬಂದಿಳಿಯಿತು. ವಾಯುಪಡೆಯ ಸುಖೋಯ್ ಎರಡು ವಿಮಾನಗಳ ಬೆಂಗಾವಲಿನ ಜತೆ ಈ ಐದು ವಿಮಾನಗಳು ವಾಯುನೆಲೆಗೆ ಆಗಮಿಸಿದವು. ಅಂಬಾಲ ವಾಯುನೆಲೆ ದೇಶದ ಅತ್ಯ... ಮಿಸಾಯಿಲ್ ಮೆನ್ ಪಯಾಣ ನಿಲ್ಲಿಸಿ ಐದು ವರ್ಷ ಕಳೆಯಿತು. ಅವರ ಸಾಧನೆಯ ಹಾದಿ ಅಚ್ಚಳಿಯದೆ ಉಳಿಯಿತು.! ಜಿ.ಎನ್.ಎinfo.reporterkarnataka@gmail.com ಅದು ನನ್ನ ಎರಡನೇ ಪಿಯುಸಿ ತರಗತಿಯ ಆರಂಭದ ದಿನಗಳು. ಮೊದಲೇ ಬೇಸಿಗೆ ರಜಾಮುಗಿಸಿ ಕಾಲೇಜಿನಲ್ಲಿ ಮತ್ತೆ ಪಾಠ ಪ್ರವಚನ ಕೇಳಲು ಒಲ್ಲದ ಮನಸ್ಸಿಂದ ಹೆಜ್ಜೆ ಬೆಳೆಸಿದ್ದೆ ಅನ್ಸುತ್ತೆ.ಅವತ್ತು 2015 ರ ಜುಲೈ 27 ಕ್ಲಾಸ್ ಮುಗಿಸಿ ಮನೆಗೆ ಬಂದಾಗ ಸಂಜೆ ವಾರ್ತ... ಕೊರೊನಾ ಭೀತಿ : ಸ್ವಾತಂತ್ರ್ಯ ದಿನಾಚರಣೆಗೂ ಮಾರ್ಗಸೂಚಿ ನವದೆಹಲಿ(reporterkarnataka news): ಸ್ವತಂತ್ರ ಭಾರತದಲ್ಲಿ ಇಷ್ಟು ವರ್ಷಗಳಲ್ಲಿ ಈ ತರಹದ ಸ್ಥಿತಿ ಬಂದಿರಲು ಸಾಧ್ಯವೇ ಇಲ್ಲ. ಎಲ್ಲರ ಊಹೆಗೂ ಮೀರಿ ಕೊರೊನಾ ನೆಲೆಯಾಗಿಬಿಟ್ಟಿದೆ. ಇದೇ ಕಾರಣಕ್ಕೆ ಸ್ವಾತಂತ್ರ್ಯ ದಿನಾಚರಣೆಗೆಗೂ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಕೇಂದ್ರ ಗೃಹ ಸಚಿವಾಲಯ ಶುಕ್ರವಾ... 1 2 Next Page » ಜಾಹೀರಾತು