ಪ್ರತಿಭಟನೆ ನಿರತ ರೈತರ ಜತೆ ಕೇಂದ್ರ ಸರಕಾರದ11ನೇ ಸುತ್ತಿನ ಮಾತುಕತೆಯೂ ವಿಫಲ ನವದೆಹಲಿ(reporterkarnataka news): ಕೇಂದ್ರ ಸರಕಾರದ ಮೂರು ಕೃಷಿ ವಿಧೇಯಕ ಕುರಿತು ಕಳೆದ 60 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ರೈತರೊಂದಿಗಿನ ಕೇಂದ್ರ ಸರಕಾರದ 11ನೇ ಸುತ್ತಿನ ಮಾತುಕತೆ ಕೂಡ ಇಂದು ವಿಫಲವಾಗಿದೆ. 18 ತಿಂಗಳುಗಳ ಕಾಲ ಕೃಷಿ ವಿಧೇಯಕ ತಡೆ ಹಿಡಿಯುವ ಕೇಂದ್ರ ಸರಕಾರದ ಪ್ರಸ್ತಾ... ರೈತರು ಉದ್ದೇಶಿಸಿದ ಟ್ರ್ಯಾಕ್ಟರ್ Rally ತಡೆಯಲು ಸುಪ್ರೀಂ ಕೋರ್ಟ್ ನಕಾರ: ದಿಲ್ಲಿ ಪೊಲೀಸರಿಗೆ ಹೊಣೆಗಾರಿಕೆ ನವದೆಹಲಿ: ಕೇಂದ್ರ ಸರಕಾರದ 3 ಕೃಷಿ ವಿಧೇಯಕದ ವಿರುದ್ದ ಗಣರಾಜ್ಯೋತ್ಸವ ದಿನದಂದುರೈತರು ನಡೆಸಲುದ್ದೇಶಿಸಿರುವ ಟ್ರ್ಯಾಕ್ಟರ್ Rally ಕುರಿತಂತೆ ಆದೇಶ ನೀಡುವುದಿಲ್ಲ. ಈ ವಿಚಾರಗಳ ಕುರಿತು ಪೊಲೀಸರೇ ನಿರ್ಧರಿಸಬೇಕಾಗಿದೆ ಎಂದು ಸುಪ್ರೀಂಕೋರ್ಟ್ ಗುರುವಾರ ಹೇಳಿದೆ. ವಿವಾದಾತ್ಮಕ ಕೃಷಿ ವಿಧೇಯಕ ಕುರಿತಂತ... ವಿಶ್ವದ 60 ರಾಷ್ಟ್ರಗಳಿಗೆ ಹರಡಿದ ರೂಪಾಂತರಿ ಕೊರೊನಾ ವೈರಸ್ : ಡಬ್ಲ್ಯುಎಚ್ ಒ ಕಳವಳ ಲಂಡನ್: ಬ್ರಿಟನ್ನಲ್ಲಿ ಇತ್ತೀಚೆಗೆ ಪತ್ತೆಯಾದ ರೂಪಾಂತರಿ ಕೊರೊನಾ ವೈರಸ್ ಕಿರು ಅವಧಿಯಲ್ಲಿ ಜಗತ್ತಿನ 60 ರಾಷ್ಟ್ರಗಳಲ್ಲಿ ಹರಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ( ಡಬ್ಲ್ಯು ಎಚ್ ಒ) ಕಳವಳ ವ್ಯಕ್ತಪಡಿಸಿದೆ. ಕಳೆದ ಒಂದು ವಾರದಲ್ಲಿ ರೂಪಾಂತರಿ ವೈರಸ್ ಪತ್ತೆಯಾಗಿರುವ ರಾಷ್ಟ್ರಗಳ ಪಟ್ಟಿಗೆ ... ಅಮೆರಿಕದ 46ನೇ ಅಧ್ಯಕ್ಷರಾಗಿ ಜೋ ಬಿಡನ್ ಪ್ರಮಾಣ ವಚನ ಸ್ವೀಕಾರ: ಕಣ್ಣೀರು ಸುರಿಸಿದ ವಿಶ್ವದ ಹಿರಿಯಣ್ಣ! ವಾಷಿಂಗ್ಟನ್: ಅಮೆರಿಕದ 46ನೇ ಅಧ್ಯಕ್ಷರಾಗಿ ಜೋ ಬಿಡನ್ ಹಾಗೂ ಉಪಾಧ್ಯಕ್ಷೆಯಾಗಿ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಬುಧವಾರ ಪ್ರಮಾಣ ವಚನ ಸ್ವೀಕರಿಸಿದರು. ಬಿಡನ್ ಪ್ರಮಾಣ ವಚನ ಸ್ವೀಕರಿಸುವ ಮುನ್ನ ಕಣ್ಣೀರು ಸುರಿಸಿದರು. ಅಮೆರಿಕ ಪ್ರಜಾತಂತ್ರ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರಿ ಬಂದೋಬಸ್ತ್ ಏರ್ಪಡಿ... ದೇಶದೆಲ್ಲೆಡೆ ಕೊರೊನಾ ಲಸಿಕೆ ಪೂರೈಕೆಗೆ ಚಾಲನೆ: ಮೊದಲಿಗೆ 13 ಹಬ್ ಗಳಿಗೆ ಪೂರೈಕೆ ನವದೆಹಲಿ(reporterkarnataka news): ಕೊರೊನಾ ಲಸಿಕೆ ವಿತರಣೆ ಅಂಗವಾಗಿ ಪುಣೆಯ ಸೆರಾಂ ಸಂಸ್ಥೆಯಿಂದ ಬಿಗಿ ಭದ್ರತೆಯ ಮಧ್ಯೆ ಕೊವಿಶೀಲ್ಡ್ ಲಸಿಕೆ ಯನ್ನು ದೇಶದ ವಿವಿಧ ಪ್ರದೇಶಗಳಿಗೆ ಪೂರೈಸುವ ಕಾರ್ಯ ಆರಂಭವಾಗಿದೆ. ದೇಶದಲ್ಲಿ ಗುರುತಿಸಲಾಗಿರುವ 13 ಹಬ್ ಗಳಿಗೆ ಮೊದಲಿಗೆ ಲಸಿಕೆ ಪೂರೈಸಲಾಗುತ್ತಿದೆ. ಅ... ಬೆದರಿಕೆಗೆ ಮಣಿಯುವುದಿಲ್ಲ, ಉತ್ತರ ಕೊರಿಯಾಕ್ಕೆ ಅಮೆರಿಕ ದೊಡ್ಡ ಶತ್ರು ಎಂದಿರುವ ಕಿಮ್ ಜಾಂಗ್ ಉತ್ತರ ಕೊರಿಯಾ: ಅಮೆರಿಕ ವಿರುದ್ದ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಮತ್ತೊಮ್ಮೆ ಗುಡುಗಿದ್ದಾರೆ. ಅಮೆರಿಕದಲ್ಲಿ ಯಾರೇ ಅಧಿಕಾರಕ್ಕೆ ಬಂದರೂ ಅದರ ಉತ್ತರ ಕೊರಿಯಾ ನೀತಿಯಲ್ಲಿ ಬದಲಾವಣೆಯಾಗುವುದಿಲ್ಲ. ಈಗಲೂ ಅಮೆರಿಕ ಉತ್ತರ ಕೊರಿಯಾದ ಅತೀ ದೊಡ್ಡ ಶತ್ರು ಎಂದು ಸರ್ವಾಧಿಕಾರಿ ಕಿಮ್ ಜಾಂಗ್ ಪುನರುಚ್... ಅಮೆರಿಕದಲ್ಲಿ ಟ್ರಂಪ್ ಬೆಂಬಲಿಗರ ಹಿಂಸಾಚಾರ: ಸತ್ತವರ ಸಂಖ್ಯೆ 5ಕ್ಕೆ ಏರಿಕೆ, ಬಿಗಿ ಭದ್ರತೆ ವಾಷಿಂಗ್ಟನ್: ಅಮೆರಿಕದ ಕ್ಯಾಪಿಟಲ್ ಹಿಲ್ ನಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲಿಗರು ನಡೆಸಿದ ದಾಂಧಲೆಯಲ್ಲಿ ಮೃತಪಟ್ಟವರ ಸಂಖ್ಯೆ ಐದಕ್ಕೆ ಏರಿದೆ. ಘರ್ಷಣೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಇದೀಗ ಮೃತಪಟ್ಟಿದ್ದಾರೆ. ಘರ್ಷಣೆ ಹಿನ್ನೆಲೆಯಲ್ಲಿ ವಾಷಿಂಗ್ಟನ್ ನ... ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ಸ್ ನ ಮಾಲೀಕ ವಕ್ವಾಡಿ ಪ್ರವೀಣ್ ಶೆಟ್ಟಿಗೆ ದುಬೈ ಸರಕಾರದ ಗೋಲ್ಡನ್ ವೀಸಾ ಮಂಗಳೂರು (reporterkarnataka news): ಕರಾವಳಿಯ ಕುಂದಾಪುರ ಮೂಲದ ದುಬೈ ಉದ್ಯಮಿ, ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ಸ್ ನ ಮಾಲೀಕ ವಕ್ವಾಡಿ ಪ್ರವೀಣ್ ಶೆಟ್ಟಿ ಅವರಿಗೆ ದುಬೈ ಸರಕಾರ 10 ವರ್ಷಗಳ ಅವಧಿಗೆ ಗೋಲ್ಡನ್ ವೀಸಾ ನೀಡಿ ಗೌರವಿಸಿದೆ. ಕೊರೊನಾದ ಸಂಕಷ್ಟದ ಕಾಲದಲ್ಲಿ ಅವರು ಸಲ್ಲಿಸಿದ ಅನುಪಮ ಸೇವೆಯ ಹಿನ... ಕೇಂದ್ರ ಸರಕಾರದ ಕೃಷಿ ವಿಧೇಯಕ: ರೈತರ ಜತೆ ಇಂದು ಎಂಟನೇ ಸುತ್ತಿನ ಮಾತುಕತೆ ನವದೆಹಲಿ(reporterkarnataka news): ಪ್ರತಿಭಟನಾ ನಿರತ ರೈತರ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಇಂದು ಕೇಂದ್ರ ಸರ್ಕಾರ ಮತ್ತು ರೈತರ ಮಧ್ಯೆ ಎಂಟನೆ ಸುತ್ತಿನ ಮಾತುಕತೆ ನಡೆಯಲಿದೆ. ಆದರೆ ಈ ಮಾತುಕತೆ ಯಶಸ್ವಿಯಾಗುವ ಸಾಧ್ಯತೆ ಕಡಿಮೆಯಾಗಿದೆ. ಸರ್ಕಾರ ಮೊದಲು ಕೃಷಿ ತಿದ್ದುಪಡಿ ಕಾನೂನು ರದ್ದು ಪಡಿಸ... ವಾಷಿಂಗ್ಟನ್ ನಲ್ಲಿ ಟ್ರಂಪ್ ಬೆಂಬಲಿಗರ ದಾಂಧಲೆ: ಹಿಂಸಾಚಾರಕ್ಕೆ ಮಹಿಳೆ ಸಾವು, ಕರ್ಫ್ಯೂ ಜಾರಿ ವಾಷಿಂಗ್ಟನ್(reporterkarnataka news): ಅಮೆರಿಕದ ವಾಷಿಂಗ್ಟನ್ ನಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲಿಗರು ದಾಂಧಲೆ ನಡೆಸಿದ್ದಾರೆ. ಅಮೆರಿಕದ ಸಂಸತ್ ಭವನ ಕ್ಯಾಪಿಟಲ್ ಹಿಲ್ ಆವರಣಕ್ಕೆ ನುಗ್ಗಿದ್ದಾರೆ. ಟ್ರಂಪ್ ಬೆಂಬಲಿಗರು ದಾಂಧಲೆ ನಡೆಸಿದ್ದಾರೆ. ಗಲಭೆ ಹಿನ್ನೆಲೆಯಲ್ಲಿ ವಾಷಿಂಗ್ಟನ್ ನಲ್... 1 2 3 … 35 Next Page » ಜಾಹೀರಾತು