11:02 AM Friday19 - April 2024
ಬ್ರೇಕಿಂಗ್ ನ್ಯೂಸ್
ನಂಜನಗೂಡಿನಲ್ಲಿ ಸಂಭ್ರಮ- ಸಡಗರದ ಶ್ರೀ ರಾಮೇಶ್ವರ ರಥೋತ್ಸವ, ಜಾತ್ರಾ ಮಹೋತ್ಸವ ಬೈಕಿಗೆ ಕಾರು ಡಿಕ್ಕಿ: ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿ ದಾರುಣ ಸಾವು ರಾಮೇಶ್ವರ ದೇಗುಲಕ್ಕೆ ಮಾಜಿ ಪ್ರಧಾನಿ ದೇವೇಗೌಡ ಭೇಟಿ; ವಿಶೇಷ ಪೂಜೆ ಸಲ್ಲಿಕೆ; ಬಿಜೆಪಿ… ದಕ್ಷಿಣ ಕನ್ನಡ ಜಿಲ್ಲೆ ಮತ್ತೊಮ್ಮೆ ಕಾಂಗ್ರೆಸಿನ ಭದ್ರಕೋಟೆಯಾಗಲಿದೆ: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಏ.24ರಂದು ಉಡುಪಿಗೆ: ಕೋಟ ಪರ ರೋಡ್… ವಿಜಯಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ನಾಮಪತ್ರ ಸಲ್ಲಿಕೆ: ಬೃಹತ್… ಸೈಂಟ್ ಜೋಸೆಫ್ ವಿಶ್ವವಿದ್ಯಾಲಯದಲ್ಲಿ ಮೇಳೈಸಿದ ಈಶಾನ್ಯ ಭಾರತ ಮತ್ತು ಟಿಬೆಟ್‌ನ ಶ್ರೀಮಂತ ಸಂಸ್ಕೃತಿಗಳ… ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ನಿಧನ: ಗಣ್ಯರ ಸಂತಾಪ ಮರೆಯಾದ ‘ಪಾಡ್ದನ ಕೋಗಿಲೆ’: ಜನಪದ ಸಾಹಿತ್ಯದ ವಿಶ್ವಕೋಶ, ಪಾಡ್ದನ ತಜ್ಞೆ ಗಿಡಿಗೆರೆ ರಾಮಕ್ಕ… ಕಾರು ಬಿಟ್ಟು ಆಟೋ ಏರಿದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ: ಗಮನ…

ಇತ್ತೀಚಿನ ಸುದ್ದಿ

ಕನಸಲ್ಲೇ ಅತ್ಯಾಚಾರ; ಪೋಲಿಸ್ ಠಾಣೆಯ ಮೆಟ್ಟಿಲೇರಿದ ಮಹಿಳೆ !

25/06/2021, 15:38

ಔರಂಗಾಬಾದ್: ದೇಹದ ಆರೋಗ್ಯದಂತೆ ಮನುಷ್ಯರಿಗೆ ಮನಸ್ಸಿನ ಆರೋಗ್ಯವೂ ಬಹಳ ಮುಖ್ಯ. ದೇಹ ಎಷ್ಟೇ ಸುಂದರವಾಗಿದ್ದರೂ ಮಾನಸಿಕ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಎಲ್ಲವೂ ವ್ಯರ್ಥ. ಒಂದು ವಿಚಿತ್ರ ಘಟನೆ ನಡೆದಿದೆ. ಮಹಿಳೆ ಯೋರ್ವರು ತನ್ನ ಮೇಲೆ ಕನಸಲ್ಲೇ  ಅತ್ಯಾಚಾರ ವಾಗುತ್ತಿದೆ ಎಂದು ಪೊಲೀಸ್ ಠಾಣೆಯ ಮೆಟ್ಟಿಲೇರಿದ ಅಪರೂಪದ  ಘಟನೆ ಬೆಳಕಿಗೆ ಬಂದಿದೆ. 

ದಿನ ನಿತ್ಯ ಸಾವಿರಾರು ಪ್ರಕರಣ ಗಳು ನಮ್ಮ ಕಣ್ಣ ಮುಂದೆ ಬರುತ್ತದೆ. ಆದೆ ರೀತಿ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕಾರಗಳು ಜಾಸ್ತಿ ಆಗಿವೆ. 

ಅದೇ ರೀತಿ ಇಲ್ಲೊಂದು ವಿಚಿತ್ರ ಘಟನೆ ಮಹಿಳೆಯೊಬ್ಬರು ತನ್ನ ಮಗುವಿನ ಕಾಯಿಲೆ ವೈದ್ಯರ ಬಳಿಯೂ ಸರಿ ಹೋಗದಿದ್ದಾಗ ಸಂಬಂದಿಕರ ಸಲಹೆ ಯಂತೆ ಮಾಂತ್ರಿಕನ ಬಳಿಗೆ ಹೋಗಿ ಸಮಸ್ಯೆ ವಿವರಿಸುತ್ತಾಳೆ. ಪರಿಹಾರಕ್ಕಾಗಿ  ಒಂದು ಮಂತ್ರ ಪಠನೆ ಗಾಗಿ ಹೇಳುತ್ತಾನೆ. ಆದಾದ ಒಂದು ವಾರದ ಬಳಿ ಮಗು ಸಾವನ್ನಪ್ಪುತ್ತದೆ.ಮತ್ತೆ ಮಹಿಳೆ ಮಾಂತ್ರಿಕನ  ಬಳಿ ತೆರಳಿದಾಗ ಅತ್ಯಾಚಾರಕ್ಕೆ ಪ್ರಯತ್ನಸುತ್ತಾನೆ. ಅಲ್ಲಿಂದ ಹೇಗೋ ಬಚಾವಾಗಿ ಬರುತ್ತಾಳೆ. ಆದಾದ ಬಳಿಕ ದಿನ ರಾತ್ರಿ ಮಾಂತ್ರಿಕ ಕನಸಲ್ಲಿ ಅತ್ಯಾಚಾರ ಮಾಡಿದಂತೆ ಕನಸು ಬೀಳುತ್ತದೆ. ಎಂದು ಮಹಿಳೆ ಕುದ್ವ ಠಾಣೆಯಲ್ಲಿ ದೂರು ದಾಖಲಿಸುತ್ತಾಳೆ. 

ಪೊಲೀಸರು ಮಾಂತ್ರಿಕ ನ್ನು ಠಾಣೆಗೆ ಕರಿಸಿ ವಿಚಾರಿಸಿದಾಗ ಆ ಮಹಿಳೆಯ ಪರಿಚವೇ ಇಲ್ಲವೆಂದು ತನ್ನ ಮೇಲಿನ ಆರೋಪ ವನ್ನು ತಳ್ಳಿ ಹಾಕುತ್ತಾನೆ. ಆತನ ಯಾವುದೇ ಸಾಕ್ಷ್ಯ ದಾರ ವಿಲ್ಲದೆ ಪೊಲೀಸರು ಮಾಂತ್ರಿಕನ್ನು ಬಿಟ್ಟು ಕಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು