6:44 AM Wednesday24 - April 2024
ಬ್ರೇಕಿಂಗ್ ನ್ಯೂಸ್
ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಪ್ರಣಾಳಿಕೆ ಬಿಡುಗಡೆ ಹಿಂದೂ ಧರ್ಮ ಸಾಮರಸ್ಯದ ಬದುಕು ಹೇಳಿಕೊಟ್ಟಿದೆ: ಬೈಕಂಪಾಡಿ ಬೃಹತ್ ಚುನಾವಣಾ ಪ್ರಚಾರ ಸಭೆಯಲ್ಲಿ… ಮೋರ್ಗನ್ಸ್ ಗೇಟ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ರೋಡ್ ಶೋ: ಮತ… ಪ್ರಿಯಾಂಕಾ ಗಾಂಧಿ ಇಂದು ರಾಜ್ಯಕ್ಕೆ: ಚಿತ್ರದುರ್ಗದಲ್ಲಿ ಬಹಿರಂಗ ಸಭೆ; ಹಗರಿಬೊಮ್ಮನಹಳ್ಳಿಯಲ್ಲಿ ಸೌಮ್ಯಾ ರೆಡ್ಡಿ… ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಏ.26ರಂದು ವಿಜಯಪುರಕ್ಕೆ: ರಾಜು ಆಲಗೂರ ಪರ ಚುನಾವಣಾ… ಬರ ಪರಿಹಾರ ನೀಡದಿದ್ದರೆ ಪ್ರಧಾನಿ ಹಾಗೂ ಗೃಹ ಸಚಿವರಿಗೆ ರಾಜ್ಯಕ್ಕೆ ಬರಲು ಜನತೆ… ತಂತ್ರಜ್ಞಾನ ಅಭಿವೃದ್ಧಿಯಾಗಿದ್ದರೂ ಚುನಾವಣೆ 60 ದಿನಗಳ ಕಾಲ ನಡೆಯುತ್ತಿರುವುದು ಅನುಮಾನಾಸ್ಪದ: ಮಾಜಿ ಸಿಎಂ… ಸಿದ್ದರಾಮಯ್ಯ ಸರಕಾರದಲ್ಲಿ ಬದುಕಿನ ಗ್ಯಾರಂಟಿ ಕಳೆದುಕೊಂಡ ಕನ್ನಡಿಗರು: ಶಾಸಕ ಡಾ. ವೈ ಭರತ್… ನಮ್ಮ ಕೆಲಸವೇ ಅಪಪ್ರಚಾರ ನಡೆಸುವವರಿಗೆ ತಕ್ಕ ಉತ್ತರ: ಸರಪಾಡಿ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ… ಗಾಳಿ ಮಳೆಗೆ ಮರ ಬಿದ್ದು ತಂಡಾದ ಪವರ್ ಲೈನ್: ವಿದ್ಯುತ್ ಶಾಕ್ ಹೊಡೆದು…

ಇತ್ತೀಚಿನ ಸುದ್ದಿ

ಕಷ್ಟದಲ್ಲಿರುವ ಮಂಗಳಮುಖಿಯರಿಗೆ ಆಸರೆಯಾದ ಶ್ರೀದೇವಿ ನಾಯಕ್: ಆಹಾರ ಕಿಟ್ ವಿತರಣೆ

23/05/2021, 18:37

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ

info.reporterkarnataka@gmail.com

ರಾಯಚೂರಿನಲ್ಲಿ ಸಂಕಷ್ಟದಲ್ಲಿರುವ ಮಂಗಳಮುಖಿಯರನ್ನು ಕರೆದು ಅವರಿಗೆ ಅನ್ನಸಂತರ್ಪಣೆ ಆಹಾರ ಕಿಟ್ ಕೊಡುವುದರ ಮೂಲಕ ಶ್ರೀದೇವಿ ನಾಯಕ್ ಮತ್ತೆ ಕಣ್ಣೀರು ಒರೆಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

ವೇದಿಕೆಯುದ್ದೇಶಿಸಿ ಮಾತನಾಡಿ ಅವರು, ಉಳ್ಳವರು ಇಂತಹ ವರ್ಗದವರಿಗೆ ಸಹಾಯ ಹಸ್ತ ಮಾಡಬೇಕು. ಉಳ್ಳವರು ಇಂತಹ ಮಂಗಳಮುಖಿಯವರ ಸಹಾಯ ಮಾಡುವುದಿಲ್ಲ. ಯಾರು ಇವರ ಸಂಕಷ್ಟ ಸ್ಪಂದಿಸುವುದಿಲ್ಲ. ಇಂತಹ ಮಂಗಳಮುಖಿಯರಿಗೆ ನಾವು ಮಾಡುವ ಸಮಾಜಸೇವೆ ತೃಪ್ತಿ ನೀಡಲಿ. ಇವರ ಸಂಕಷ್ಟ ಶಾಸಕರು, ಸಂಸದ ಬರಬೇಕು ಎಂದು ಹೇಳಿದರು. 


ಮಂಗಳಮುಖಿ ಸಮಾಜದ ಅಧ್ಯಕ್ಷರಾದ ಬಾಯಿ ದೊಡ್ಡಿ ಗ್ರಾಮದ ಬ್ರಹ್ಮ ರೆಡ್ಡಿ ಕಾಜಲ ಪ್ರತಿಕ್ಷ ಚುಕ್ಕಿ ಸಂಘದವರು ಮಾತನಾಡಿ, ನಮ್ಮ ಸಮಾಜ ದಾರಿದೀಪವಾಗಿ ಇಂದು ಅನ್ನದಾನ, ಆಹಾರ ದಾನ ಮಾಡುತ್ತಿರುವ ಶ್ರೀ ದೇವಿ ನಾಯಕ್ ಅವರಿಗೆ ನಮ್ಮ ಮಂಗಳಮುಖಿ ಸಮಾಜದಿಂದ ಹೃದಯಪೂರ್ವಕ ಕೃತಜ್ಞತೆ. ಅವರು ಮುಂದಿನ ದಿನಗಳಲ್ಲಿ ಶಾಸಕರಾಗಿ ಕ್ಷೇತ್ರದಲ್ಲಿ ಜನಸೇವೆ ಮಾಡಲು ಆರಿಸಿ ಬರಲೆಂದು  ಮಂಗಳಮುಖಿ ಸಂಘದ ಅಧ್ಯಕ್ಷ ಹೇಳಿದರು. ಗಬ್ಬೂರಿನ ಆಶಾ ಆರೋಗ್ಯ ಇಲಾಖೆ ಎಲ್ಲರಿಗೂ ಮಾಸ್ಕ್ ಗಳನ್ನು ಸ್ಯಾನಿಟೈಸರ್ ಕೀಟಗಳ ಸಮಾಜ ಮಾಡುವುದರ ಮುಖಾಂತರ ಶ್ರೀದೇವಿ ನಾಯಕ್ ಮುಂದಾಗಿದ್ದಾರೆ. ಅವರಿಗೆ ಅವರ ಟ್ರಸ್ಟ್ ಆರೋಗ್ಯ ಆಶಾ ಕಾರ್ಯಕರ್ತರು ಹೃದಯಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು