ರಾಜಸ್ತಾನ ರಾಜಕೀಯ ಬಿಕ್ಕಟ್ಟು: ಸಚಿನ್ ಪೈಲಟ್ ಗೆ ಹೈಕೋರ್ಟ್ ರಿಲೀಫ್ ನವದೆಹಲಿ(reporterkarnatakanews): ರಾಜಸ್ತಾನ ಕಾಂಗ್ರೆಸ್ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಸದ್ಯಕ್ಕೆ ಯಥಾಸ್ಥಿತಿ ಕಾಪಾಡುವಂತೆ ಹೈಕೋರ್ಟ್ ಸ್ಪೀಕರ್ ಅವರಿಗೆ ಆದೇಶ ನೀಡಿದೆ. ಈ ಸಂಬಂಧ ತೀರ್ಪು ನೀಡುವುದನ್ನು ರಾಜಸ್ತಾನ ಹೈಕೋರ್ಟ್ ಮುಂದೂಡಿದೆ. ಸ್ಪೀಕರ್ ಅವರು ಅನರ್ಹತೆ ಪ್ರಕ್ರಿಯೆ... ರಾಜಸ್ತಾನ ರಾಜಕೀಯ ಬಿಕ್ಕಟ್ಟು: ಸಚಿನ್ ಪೈಲಟ್ ಭವಿಷ್ಯ ಇಂದು ನಿರ್ಧಾರ ನವದೆಹಲಿ(reporterkarnatakanews): ರಾಜಸ್ತಾನದಲ್ಲಿ ರಾಜಕೀಯ ಬಿಕ್ಕಟ್ಟು ಮಹತ್ವದ ಹಂತ ತಲುಪಿದೆ. ಇಂದು ಹೈಕೋರ್ಟ್ ಈ ಸಂಬಂಧ ತೀರ್ಪು ನೀಡಲಿದೆ. ಸ್ಪೀಕರ್ ಸಿ ಪಿ ಜೋಷಿ ನೀಡಿದ ನೋಟಿಸ್ ಪ್ರಶ್ನಿಸಿ ಭಿನ್ನಮತೀಯ ನಾಯಕ ಸಚಿನ್ ಪೈಲಟ್ ಮತ್ತು ಅವರ ಬೆಂಬಲಿಗ ಶಾಸಕರು ಹೈಕೋ... ರಾಜಸ್ತಾನ ರಾಜಕೀಯ ಬಿಕ್ಕಟ್ಟು: ಸಚಿನ್ ಪೈಲಟ್ ಗೆ ತಾತ್ಕಾಲಿಕ ನೆಮ್ಮದಿ ನವದೆಹಲಿ(reporterkarnataka news): ರಾಜಸ್ತಾನ ರಾಜಕೀಯ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಭಿನ್ನಮತೀಯ ಶಾಸಕರ ವಿರುದ್ದ ಶುಕ್ರವಾರದ ತನಕ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು . ರಾಜಸ್ತಾನ ಹೈಕೋರ್ಟ್ ಸ್ಪೀಕರ್ ಸಿ ಪಿ ಜೋಷಿ ಅವರಿಗೆ ಸೂಚಿಸಿದೆ. ಇದರಿಂದಾಗಿ ಶುಕ್ರವಾರದ ತನಕ ಬಂಡಾಯದ ಬಾ... ಜಾಹೀರಾತು