ಸಾಲದ ಮೇಲಿನ ಬಡ್ಡಿ ವಸೂಲಿ ವಿವಾದ: ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ ನವದೆಹಲಿ(reporterkarnataka news): ದೇಶದಲ್ಲಿ ಲಾಕ್ ಡೌನ್ ಸಂದರ್ಭದಲ್ಲಿ ನ ಸಾಲದ ಮೇಲಿನ ಬಡ್ಡಿ ಮತ್ತು ಚಕ್ರಬಡ್ಡಿ ವಸೂಲಿ ಕುರಿತ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಂದೂಡಿದೆ. ಅಕ್ಟೋಬರ್ 5ರಂದು ಈ ಕುರಿತು ಸಮಗ್ರ ವರದಿ ಸಲ್ಲಿಸುವಂತೆ ನ್ಯಾಯಾಲಯ, ಕೇಂದ್ರ ಸರ್ಕಾರ ಮತ್ತು ಆರ್ ಬಿ ಐ ಗೆ ... ಸಾಲಕ್ಕಾಗಿ ಬ್ಯಾಂಕ್ ಗಳ ತಡಕಾಡಬೇಕಿಲ್ಲ, ವಾಟ್ಸ್ ಆಪ್ ಇದ್ದರೆ ಸಾಕು…!! ನವದೆಹಲಿ(reporterkarnataka news): ವಿಶ್ವದ ಖ್ಯಾತ ಮೆಸೆಂಜರ್ ಆಪ್ ವಾಟ್ಸ್ ಆಪ್ ಇನ್ಮುಂದೆ ಭಾರತದಲ್ಲಿ ಜನರಿಗೆ ಸಾಲ ಸೌಲಭ್ಯ ಸೇವೆ ಕೂಡ ಒದಗಿಸಲಿದೆ. ಇದಕ್ಕಾಗಿ ಕಂಪನಿಯು ಭಾರತೀಯ ಬ್ಯಾಂಕುಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ಜತೆಗೆ ಕಡಿಮೆ ಆದಾಯದ ಕಾರ್ಮಿಕರಿಗಾಗಿಯೂ ಕೂಡ ಕಂಪನಿ ವಿಮೆ ಮತ್ತು... ಜಾಹೀರಾತು