ಕೊರೊನಾಕ್ಕಿಂತ ಬಿಜೆಪಿ ಭ್ರಷ್ಟಾಚಾರ ಭೀಕರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಂಗಳೂರು(reporterkarnataka news): ರಾಜ್ಯ ಬಿಜೆಪಿ ಸರಕಾರ ಹೆಣಗಳ ಮೇಲೆ ರಾಜಕೀಯ ಮಾಡುತ್ತಿದೆ. ಇದು ಸರಕಾರಕ್ಕೆ ಬಲುದೊಡ್ಡ ಶಾಪ. ಕೊರೊನಾಕ್ಕಿಂತ ಬಿಜೆಪಿ ಭ್ರಷ್ಟಾಚಾರ ಭೀಕರವಾದದ್ದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು. ನಗರದ ಕಾಂಗ್ರೆಸ್ ಭವನದಲ್ಲಿ ಪತ್ರಿಕಾಗೋಷ್... ಕೊರೊನಾ ವೈರಸ್ ಹರಡುವುದು ತಡೆಯಲಿದೆ ಈ ಯಂತ್ರ ಜಿ.ಎನ್.ಎ. info.reporterkarnataka@gmail.com ಕೊರೊನಾ ವೈರಸ್ ಹರಡುವಿಕೆ ಸಾಮರ್ಥ್ಯವನ್ನು ಕಡಿಮೆ ಮಾಡುವ ಯಂತ್ರವನ್ನು ಬೆಂಗಳೂರು ಮೂಲದ ಕಂಪನಿಯೊಂದು ಕಂಡು ಹಿಡಿದಿದೆ. ಇದೇ ವೇಳೆ ಈ ಯಂತ್ರವನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಲು ಸ್ಕೇಲೀನ್ ಹೈಪರ್ಚಾರ್ಜ್ ಕರೋನಾ ಕ್ಯಾನನ್ (ಶ... ಕಾಸರಗೋಡು ಮದುವೆಯಲ್ಲಿ ಭಾಗವಹಿಸಿದ 43 ಮಂದಿಗೆ ಕೊರೋನಾ ಸೋಂಕು ಕಾಸರಗೋಡು(reporterkarnatakanews): ಮದುವೆ ಸಮಾರಂಭದಲ್ಲಿ ಪಾಲ್ಗೊಂಡ 43 ಮಂದಿಗೆ ಕೊರೋನಾ ಸೋಂಕು ತಗುಲಿದ ಘಟನೆ ಕಾಸರಗೋಡಿನಲ್ಲಿ ನಡೆದಿದೆ. ಜಿಲ್ಲೆಯ ಚೆಂಗಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ. ಸೋಂಕಿತರ ಪಟ್ಟಿಯಲ್ಲಿ ವಧು ಮತ್ತು ವರ ಕೂಡ ಸೇರಿದ್ದಾರೆ. ಕಾಸರಗ... ರಾಜಸ್ತಾನ ರಾಜಕೀಯ ಬಿಕ್ಕಟ್ಟು: ಸಚಿನ್ ಪೈಲಟ್ ಭವಿಷ್ಯ ಇಂದು ನಿರ್ಧಾರ ನವದೆಹಲಿ(reporterkarnatakanews): ರಾಜಸ್ತಾನದಲ್ಲಿ ರಾಜಕೀಯ ಬಿಕ್ಕಟ್ಟು ಮಹತ್ವದ ಹಂತ ತಲುಪಿದೆ. ಇಂದು ಹೈಕೋರ್ಟ್ ಈ ಸಂಬಂಧ ತೀರ್ಪು ನೀಡಲಿದೆ. ಸ್ಪೀಕರ್ ಸಿ ಪಿ ಜೋಷಿ ನೀಡಿದ ನೋಟಿಸ್ ಪ್ರಶ್ನಿಸಿ ಭಿನ್ನಮತೀಯ ನಾಯಕ ಸಚಿನ್ ಪೈಲಟ್ ಮತ್ತು ಅವರ ಬೆಂಬಲಿಗ ಶಾಸಕರು ಹೈಕೋ... ಸಾಲಕ್ಕಾಗಿ ಬ್ಯಾಂಕ್ ಗಳ ತಡಕಾಡಬೇಕಿಲ್ಲ, ವಾಟ್ಸ್ ಆಪ್ ಇದ್ದರೆ ಸಾಕು…!! ನವದೆಹಲಿ(reporterkarnataka news): ವಿಶ್ವದ ಖ್ಯಾತ ಮೆಸೆಂಜರ್ ಆಪ್ ವಾಟ್ಸ್ ಆಪ್ ಇನ್ಮುಂದೆ ಭಾರತದಲ್ಲಿ ಜನರಿಗೆ ಸಾಲ ಸೌಲಭ್ಯ ಸೇವೆ ಕೂಡ ಒದಗಿಸಲಿದೆ. ಇದಕ್ಕಾಗಿ ಕಂಪನಿಯು ಭಾರತೀಯ ಬ್ಯಾಂಕುಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ಜತೆಗೆ ಕಡಿಮೆ ಆದಾಯದ ಕಾರ್ಮಿಕರಿಗಾಗಿಯೂ ಕೂಡ ಕಂಪನಿ ವಿಮೆ ಮತ್ತು... ಜಾಹೀರಾತು