ಶೌರ್ಯ ಕ್ಷಿಪಣಿಯ ಸುಧಾರಿತ ಆವೃತ್ತಿ ಪರೀಕ್ಷೆ ಯಶಸ್ವಿ: 800 ಕಿಮೀ. ದೂರದ ಗುರಿ ಬಾಲಸೋರ್(reporterkarnataka news): ಕ್ಷಿಪಣಿ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಮಹತ್ವದ ಸಾಧನೆ ಮೆರೆದಿದೆ. ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ ಇರುವ ಶೌರ್ಯ ಕ್ಷಿಪಣಿಯ ಹೊಸ ಆವೃತ್ತಿಯ ಕ್ಷಿಪಣಿಯ ಪರೀಕ್ಷೆ ಯಶಸ್ವಿಯಾಗಿದೆ. 800 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಇರುವ ಗುರಿಯನ್ನ... ಕೊರೊನಾಕ್ಕೆ ದೇಶದಲ್ಲಿ 41 ಸೈನಿಕರ ಬಲಿ: ರಾಜ್ಯಸಭೆಯಲ್ಲಿ ಕೇಂದ್ರ ಸರಕಾರ ಹೇಳಿಕೆ ನವದೆಹಲಿ(reporterkarnataka news): ಮಾರಕ ಕೊರೊನಾ ದೇಶದ ಸೇನಾಪಡೆಗಳ ಮೇಲೂ ದಾಳಿ ನಡೆಸಿದೆ. ಮಾರಕ ಕೊರೊನಾದಿಂದಾಗಿ ಇದುವರೆಗೆ 41 ಸೈನಿಕರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಸರಕಾರ ರಾಜ್ಯಸಭೆಗೆ ತಿಳಿಸಿದೆ. ಇದೇ ವೇಳೆ ಕೊರೊನಾ ನಿಯಂತ್ರಿಸಲು ಅಗತ್ಯ ಇರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗ... ಗಡಿಯಲ್ಲಿ ಭಾರತ- ಚೀನಾ ಮಧ್ಯೆ ಗುಂಡಿನ ಕಾಳಗ: ಹೆಚ್ಚುವರಿ ಸೇನಾ ಪಡೆ ರವಾನೆ ನವದೆಹಲಿ(reporterkarnataka news): ಪೂರ್ವ ಲಡಾಕ್ ನಲ್ಲಿ ಭಾರತ ಮತ್ತು ಚೀನಾ ಸೈನಿಕರ ಮಧ್ಯೆ ಫೈರಿಂಗ್ ನಡೆದಿದೆ. ಆದರೆ ಕೇಂದ್ರ ಸರ್ಕಾರ ಅಧಿಕೃತವಾಗಿ ಈ ಘಟನೆ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಮೂರು ತಿಂಗಳಿನಿಂದ ಭಾರತ ಮತ್ತು ಚೀನಾ ಸೈನಿಕರು ಮುಖಾಮುಖಿಯಾಗಿರುವ ಪ್ರದೇಶದಲ್ಲಿ ಈ ಘಟನೆ ಸಂಭವ... ಭಾರತದ ವಾಯುಪಡೆಗೆ ಭೀಮ ಬಲ: ರಫೇಲ್ ಯುದ್ದ ವಿಮಾನ ಹಸ್ತಾಂತರ ನವದೆಹಲಿ(reporterkarnataka news): ಭಾರತದ ಮಿತ್ರ ದೇಶ ಫ್ರಾನ್ಸ್ ಅತ್ಯಾಧುನಿಕ ರಫೇಲ್ ಯುದ್ದ ವಿಮಾನಗಳ ಮೊದಲ ಕಂತನ್ನು ಹಸ್ತಾಂತರಿಸಿದೆ. ಇದೀಗ ಈ ವಿಮಾನಗಳು ಭಾರತದತ್ತ ಪ್ರಯಾಣ ಬೆಳೆಸಿದೆ. ಚೀನಾ ಜತೆಗಿನ ಗಡಿ ಸಂಘರ್ಷದ ಹಿನ್ನೆಲೆಯಲ್ಲಿ ಈ ಅತ್ಯಾಧುನಿಕ ವಿಮಾನ ಹಸ್ತಾಂತರ ಮಹ... ಮುಷರ್ರಫ್ ಷಡ್ಯಂತ್ರದ ಹುಟ್ಟಡಗಿಸಿದ ಭಾರತ ಸೇನೆಯ ಸಾಧನೆಗೆ ಇಪ್ಪತ್ತೊಂದು ವರ್ಷ info.reporterkarnataka@gmail.com ಭಾರತದ ವಾಯುಸೇನೆ ಹಾಗೂ ಭೂಸೇನೆಯ ರೋಮಾಂಚನಗೊಳಿಸುವ ಶೌರ್ಯದಿಂದ ದೇಶ ಪಾಕಿಸ್ತಾನದ ಷಡ್ಯಂತ್ರಕ್ಕೆ ದಿಟ್ಟ ಉತ್ತರ ನೀಡಿ ನೆತ್ತರ ಓಕುಳಿ ಹರಿಸಿ ಕಾರ್ಗಿಲ್ ನೆಲವನ್ನು ತನ್ನದಾಗಿಸಿಕೊಂಡು ಇಂದಿಗೆ ಇಪ್ಪತ್ತೊಂದನೇ ವರುಷದ ಹರ್ಷ..! ಇದೇ ಕಾರ್ಗಿಲ್ ವಿಜಯ ದಿವಸ. ... ಜಾಹೀರಾತು