ಹೊಸ ರಾಷ್ಟ್ರೀಯ ಶಿಕ್ಷಣ ನೀತಿ: ಇನ್ನು 10+2 ಅಲ್ಲ, 5+3+3+4 ಶಿಕ್ಷಣ ವ್ಯವಸ್ಥೆ ಜಾರಿ ನವದೆಹಲಿ(reporterkarnataka news): ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗಲಿದ್ದು, ಇನ್ನು ಮುಂದೆ 10+2 ಅಲ್ಲ, 5+3+3+4 ಶಿಕ್ಷಣ ವ್ಯವಸ್ಥೆ ಜಾರಿಗೆ ಬರಲಿದೆ. ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ್ದಾರೆ. ಸುಮಾರು 34 ವರ್ಷ... 7ನೇ ಕ್ಲಾಸ್ ಸುಲ್ತಾನ್ ಟಿಪ್ಪು ಪಾಠ ಕ್ಯಾನ್ಸಲ್ !? ಬೆಂಗಳೂರು(reporterkarnataka News) ಜಗತ್ತಿನೆಲ್ಲೆಡೆ ವ್ಯಾಪಕವಾಗಿ ಹರಡಿದ ಕೊರೊನಾ ವೈರಸ್ ಕೋವಿಡ್ 19 ಸೋಂಕು ಜನಜೀವನವನ್ನು ಅಸ್ತವ್ಯಸ್ತಗೊಳಿಸಿದ್ದು ಮಾತ್ರವಲ್ಲದೆ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಮೇಲೂ ವ್ಯತಿರಿಕ್ತ ಪರಿಣಾಮವನ್ನು ಬೀರಿದೆ. ಕಳೆದ ಮೂರು ತಿಂಗಳಿಂದ ಶಾಲಾ ಕಾಲೇಜ್ಗಳು ಬಂದ... ಆರ್ ಟಿ ಇ: ಖಾಸಗಿ ಶಾಲೆಗಳಲ್ಲಿ ಮೀಸಲು ಸೀಟು ಹಂಚಿಕೆ ಪರಿಷ್ಕೃತ ವೇಳಾಪಟ್ಟಿ ಪ್ರಕಟ ಬೆಂಗಳೂರು(reporterkarnataka news): ಆರ್ ಟಿ ಇ ಪ್ರವೇಶಕ್ಕೆ ಸಂಬಂಧಿಸಿದಂತೆ ಖಾಸಗಿ ಶಾಲೆಗಳಲ್ಲಿ ಮೀಸಲಿಟ್ಟಿರುವ ಶೇ. 25 ರಷ್ಟು ಸೀಟುಗಳ ಹಂಚಿಕೆಯ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಜು. 29 ರಂದು ಆನ್ ಲೈನ್ ಮೂಲಕ ಮೊದಲ ಸುತ್ತಿನ ಸೀಟು ಹಂಚಿಕೆ ನಡೆಯಲಿದ್ದು, ಜುಲೈ 30 ರಿಂದ ... ಜಾಹೀರಾತು