ಇತ್ತೀಚಿನ ಸುದ್ದಿ
ಮುಂಬೈ ತಲುಪಿದ ದೀಪಿಕಾ; ನಾಳೆ ಎನ್ ಸಿ ಬಿ ವಿಚಾರಣೆ, ಶೂಟಿಂಗ್ ಸ್ಥಗಿತ
September 25, 2020, 8:02 AM

ಮುಂಬೈ(reporterkarnataka news): ಮಾದಕ ದ್ರವ್ಯ ಜಾಲದ ತನಿಖೆ ನಡೆಸುತ್ತಿರುವ ಎನ್ ಸಿ ಬಿ ಮುಂದೆ ಹಾಜರಾಗಲು ನಟಿ ದೀಪಿಕಾ ಪಡುಕೋಣೆ ಮುಂಬೈಗೆ ಆಗಮಿಸಿದ್ದಾರೆ. ಗೋವಾದಲ್ಲಿ ಚಿತ್ರೀಕರಣದಲ್ಲಿ ತೊಡಗಿದ್ದ ಅವರು ಅದನ್ನು ಸ್ಥಗಿತಗೊಳಿಸಿ ಮುಂಬೈಗೆ ಹಿಂತಿರುಗಿದ್ದಾರೆ.
ಇಂದು ತಮ್ಮ ವಕೀಲರ ಜತೆ ಅವರು ಸಮಾಲೋಚನೆ ನಡೆಸಲಿದ್ದಾರೆ. ನಾಳೆ ಎನ್ ಸಿ ಬಿ ಮುಂದೆ ವಿಚಾರಣೆಗೆ ಹಾಜರಾಗಲು ದೀಪಿಕಾ ನಿರ್ಧರಿಸಿದ್ದಾರೆ.