ಬದುಕಿಗಾಗಿ ಡೇರೆ ಹಾಕಿ ಮೀನು ಹಿಡಿಯುವ ಅಲೆಮಾರಿ ಜನಾಂಗದ ಕುಟುಂಬಗಳಿಗೆ ಒಕ್ಕಲೆಬ್ಬಿಸುವ ಭೀತಿ ಮಂಗಳೂರು(reporterkarnataka news): ಅದೊಂದು ಅಲೆಮಾರಿ ಜನಾಂಗದ ಏಳೆಂಟು ಕುಟುಂಬಗಳು. ಅವರು ಬದುಕು ಕಟ್ಟಿಕೊಂಡದ್ದು ನದಿ ತೀರದಲ್ಲಿ. ನಾಗರಿಕತೆ ಹೇಗೆ ನದಿ ತೀರದಲ್ಲಿ ಹುಟ್ಟಿಕೊಳ್ಳುತ್ತದೆಯೋ ಅದೇ ರೀತಿ ಮೂರು ಹೊತ್ತಿನ ತುತ್ತಿಗೆ ಅವರಿಗೆ ದಾರಿ ತೋರಿಸುವುದು ಇದೇ ನದಿ ತೀರ. ಇವರು ಮಂಗಳೂರಿನ ಹ... ಸಚಿವ ಕೋಟ ಶ್ರೀನಿವಾಸ ಪೂಜಾರಿ ವಿರುದ್ಧ ಫೇಸ್ಬುಕ್ ನಲ್ಲಿ ನಿಂದನಾತ್ಮಕ ಬರಹ: ದೂರು ದಾಖಲು ಕುಂದಾಪುರ(reporterkarnataka news): ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ವಿರುದ್ಧ ಫೇಸ್ ಬುಕ್ನಲ್ಲಿ ಅವಾಚ್ಯ ಶಬ್ದಗಳನ್ನು ಬಳಸಿ ನಿಂದನಾತ್ಮಕ ಪೋಸ್ಟ್ ಮಾಡಿದ ವ್ಯಕ್ತಿಯ ವಿರುದ್ಧ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೆರ್ಡೂರಿನ ಅನಿಲ್ ಕುಮಾರ್ ಶೆಟ್ಟಿ ಎಂಬವರ ವಿರುದ್ಧ ದೂರು ದಾಖಲ... ಪ್ರತಿಭಟನೆ ನಿರತ ರೈತರ ಜತೆ ಕೇಂದ್ರ ಸರಕಾರದ11ನೇ ಸುತ್ತಿನ ಮಾತುಕತೆಯೂ ವಿಫಲ ನವದೆಹಲಿ(reporterkarnataka news): ಕೇಂದ್ರ ಸರಕಾರದ ಮೂರು ಕೃಷಿ ವಿಧೇಯಕ ಕುರಿತು ಕಳೆದ 60 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ರೈತರೊಂದಿಗಿನ ಕೇಂದ್ರ ಸರಕಾರದ 11ನೇ ಸುತ್ತಿನ ಮಾತುಕತೆ ಕೂಡ ಇಂದು ವಿಫಲವಾಗಿದೆ. 18 ತಿಂಗಳುಗಳ ಕಾಲ ಕೃಷಿ ವಿಧೇಯಕ ತಡೆ ಹಿಡಿಯುವ ಕೇಂದ್ರ ಸರಕಾರದ ಪ್ರಸ್ತಾ... ಎರಡು ಪ್ರತ್ಯೇಕ ಡ್ರಗ್ಸ್ ಪ್ರಕರಣ: ಭಾರಿ ಪ್ರಮಾಣದ ಗಾಂಜಾ ವಶ, 6 ಮಂದಿ ಬಂಧನ ಮಂಗಳೂರು( reporterkarnataka news): ನಗರದ ಹೊರವಲಯದ ದೇರಳಕಟ್ಟೆ ಬಳಿ ಗಾಂಜಾ ಸಾಗಾಟಕ್ಕೆ ಯತ್ನಿಸುತ್ತಿದ್ದ ಇಬ್ಬರನ್ನು ಬಂಧಿಸಿ ಸಿಸಿಬಿ ಪೊಲೀಸರು ಸುಮಾರು 15 ಕೆಜಿ ಗಾಂಜ ವಶಪಡಿಸಿಕೊಂಡಿದ್ದಾರೆ. ಬಂಧಿತರನ್ನು ತೆಲಂಗಾಣದ ವಿಠಲ್ ಚೌಹಾನ್ ಹಾಗೂ ಬೀದರ್ ನ ಸಂಜೀವಿನೀ ಕುಮಾರ್ ಎಂದು ಗುರುತಿಸಲಾ... ಶಿವಮೊಗ್ಗ ರೈಲ್ವೆ ಕ್ರಷರ್ ಸ್ಫೋಟ ಪ್ರಕರಣ: ಉನ್ನತ ಮಟ್ಟದ ತನಿಖೆಗೆ ಮುಖ್ಯಮಂತ್ರಿ ಆದೇಶ, 3 ಮಂದಿ ಪೊಲೀಸ್ ವಶಕ್ಕೆ ಶಿವಮೊಗ್ಗ(reporterkarnataka news): ಇಲ್ಲಿನ ಅಬ್ಬಲಗೆರೆ ಹುಣಸೋಡಿ ರೈಲ್ವೆ ಕ್ರಷರ್ ನಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ಭಾರಿ ಪ್ರಮಾಣದ ಡೈನಮೆಂಟ್ ಸ್ಫೋಟ ಕುರಿತು ಉನ್ನತ ಮಟ್ಟದ ತನಿಖೆ ನಡೆಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆದೇಶ ನೀಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮೂವ... ಶಿವಮೊಗ್ಗದಲ್ಲಿ ನಡೆದದ್ದು ಭೂ ಕಂಪನವಲ್ಲ, ರೈಲ್ವೆ ಕ್ರಷರ್ ಸ್ಫೋಟ: 10ಕ್ಕೂ ಅಧಿಕ ಸಾವು ಶಂಕೆ ಶಿವಮೊಗ್ಗ(reporterkarnataka news): ಇಲ್ಲಿನ ಅಬ್ಬಲಗೆರೆ ಹುಣಸೋಡಿ ರೈಲ್ವೆ ಕ್ರಷರ್ ನಲ್ಲಿ ಶುಕ್ರವಾರ ರಾತ್ರಿ ಭಾರಿ ಪ್ರಮಾಣದ ಡೈನಮೆಂಟ್ ಸ್ಫೋಟಗೊಂಡಿದ್ದು, ಸುಮಾರು 10ಕ್ಕೂ ಹೆಚ್ಚು ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ. ಇದರೊಂದಿಗೆ ನಿನ್ನೆ ರಾತ್ರಿ ಶಿವಮೊಗ್ಗ ಪರಿಸರದಲ್ಲಿ ಕ... ಗಣರಾಜ್ಯೋತ್ಸವ ಕೊಡುಗೆ?!: ಚಿಕ್ಕಮಗಳೂರು ದೂರದರ್ಶನ ಮರು ಪ್ರಸಾರ ಕೇಂದ್ರ ಜ. 26ರಿಂದ ಬಂದ್ ಬೆಂಗಳೂರು(reporterkarnataka news); ಚಿಕ್ಕಮಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ದೂರದರ್ಶನ ಮರು ಪ್ರಸಾರ ಕೇಂದ್ರ ಜನವರಿ 26 ಮಧ್ಯರಾತ್ರಿ ಯಿಂದ ತನ್ನ ಕಾರ್ಯವನ್ನು ಸ್ಥಗಿತಗೊಳಿಸಲಿದೆ. ಪ್ರಸಾರ ಭಾರತಿ ಮಂಡಳಿ ಮತ್ತು ದೂರದರ್ಶನ ಮಹಾ ನಿರ್ದೇಶನದ ನಿರ್ದೇಶನದಂತೆ ಈ ಸೇವೆಯನ್ನು ನಿಲ್ಲಿಸಲಾ... ಅಮೆರಿಕದ 46ನೇ ಅಧ್ಯಕ್ಷರಾಗಿ ಜೋ ಬಿಡನ್ ಪ್ರಮಾಣ ವಚನ ಸ್ವೀಕಾರ: ಕಣ್ಣೀರು ಸುರಿಸಿದ ವಿಶ್ವದ ಹಿರಿಯಣ್ಣ! ವಾಷಿಂಗ್ಟನ್: ಅಮೆರಿಕದ 46ನೇ ಅಧ್ಯಕ್ಷರಾಗಿ ಜೋ ಬಿಡನ್ ಹಾಗೂ ಉಪಾಧ್ಯಕ್ಷೆಯಾಗಿ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಬುಧವಾರ ಪ್ರಮಾಣ ವಚನ ಸ್ವೀಕರಿಸಿದರು. ಬಿಡನ್ ಪ್ರಮಾಣ ವಚನ ಸ್ವೀಕರಿಸುವ ಮುನ್ನ ಕಣ್ಣೀರು ಸುರಿಸಿದರು. ಅಮೆರಿಕ ಪ್ರಜಾತಂತ್ರ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರಿ ಬಂದೋಬಸ್ತ್ ಏರ್ಪಡಿ... ಲಂಚ ಸ್ವೀಕರಿಸುತ್ತಿದ್ದಾಗ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಸಿಕ್ಕಿ ಬಿದ್ದಿದ್ದ ಆರೋಪಿಯ ಜಾಮೀನು ಅರ್ಜಿ ವಜಾ ಮಂಗಳೂರು(reporterkarnataka news): ಲಂಚ ಸ್ವೀಕರಿಸಿದ ಆರೋಪದ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರಿಂದ ಬಂಧಿಸಲ್ಪಟ್ಟ ಮಂಗಳೂರು ತಾಲೂಕು ಕಚೇರಿಯ ದ್ವಿತೀಯ ದರ್ಜೆ ಸಹಾಯಕ ರಫೀಕ್ ಎಂಬವರ ಜಾಮೀನು ಅರ್ಜಿಯನ್ನು ಮಂಗಳೂರಿನ ಮೂರನೇ ಸೆಷನ್ಸ್ ನ್ಯಾಯಾಲಯ ವಜಾಗೊಳಿಸಿದೆ. ಆರೋಪಿ ಕೆಐಎಡಿಬಿಯ ಭೂ... ಇಡೀ ಮಂಗಳೂರನ್ನೇ ತಲ್ಲಣಗೊಳಿಸಿದ ಏರ್ ಪೋರ್ಟ್ ಬಾಂಬ್ ಪ್ರಕರಣಕ್ಕೆ ಒಂದು ವರ್ಷ ಮಂಗಳೂರು(reporterkarnataka news): ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಇಟ್ಟ ಪ್ರಕರಣಕ್ಕೆ ಇಂದಿಗೆ ಭರ್ತಿ ಒಂದು ವರ್ಷ ಪೂರ್ಣಗೊಂಡಿದ್ದು, ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಮೊದಲು ಇದು ಭಯೋತ್ಪಾದಕ ಕೃತ್ಯ ಎಂದು ಶಂಕಿಸಿದರೂ ನಂತರ ಇದೊಂದು ಮಾನಸಿಕವಾಗಿ ಹತಾಶಗೊಂಡ ವ್ಯಕ್ತಿಯೊಬ್ಬ ... 1 2 3 … 59 Next Page » ಜಾಹೀರಾತು