ಕವಿತಾ ಸನಿಲ್ ದಂಪತಿಯಿಂದ ಇಂದು ಕಾವೂರು ದೇವಸ್ಥಾನದ ವಠಾರದಲ್ಲಿ ಕಟೀಲು ಮೇಳದ ಸೇವೆಯಾಟ ಮಂಗಳೂರು(reporterkarnataka news): ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯಿಂದ ನೀರಾವರಿ ಇಲಾಖೆಯ ಎಂಜಿನಿಯರ್ ಅರುಣ್ ಕುಮಾರ್ ಮತ್ತು ಮಾಜಿ ಮೇಯರ್ ಕವಿತಾ ಸನಿಲ್ ಅವರಿಂದ ಶ್ರೀ ದೇವಿ ಮಹಾತ್ಮರು ಸೇವೆಯಾಟ ಜನವರಿ 22ರಂದು ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ... ವೆಂಕಟರಮಣ ದೇಗುಲದಲ್ಲಿ ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಗುರು ಪಾದುಕಾ ಮಂಟಪ ಉದ್ಘಾಟನೆ ಚಿತ್ರ: ಮಂಜು ನೀರೇಶ್ವಾಲ್ಯ ಮಂಗಳೂರು(reporterkarnataka news) : ನಗರದ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನ ದಲ್ಲಿ ನೂತನವಾಗಿ ನಿರ್ಮಿಸಲಾದ ನವೀಕೃತ ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಗುರು ಪಾದುಕಾ ಮಂಟಪದ ಉದ್ಘಾಟನೆಯು ಬುಧವಾರ ಶ್ರೀ ಕಾಶೀ ಮಠ ಸಂಸ್ಥಾನದ ಮಠಾಧೀಶರಾದ ಶ್ರೀಮ... ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ನೋಡಿ 16.01.2021 *ದಿ| ಶೇಖರ ಶೆಟ್ಟಿ ಸ್ಮರಣಾರ್ಥ ರಾಜೀವಿ ಎಸ್. ಶೆಟ್ಟಿ "ಶ್ರೀ ದೇವಿ ಪ್ರಸಾದ್" ನಿಡ್ಡೋಡಿ. *ಎನ್.ಐ.ಟಿ.ಕೆ. ನೌಕರರ ಬಯಲಾಟ ಸೇವಾ ವೃಂದ ಶ್ರೀನಿವಾಸ ನಗರ ಸುರತ್ಕಲ್. *ಉಳ್ಳೂರು ಶ್ರೀ ಸ್ವಾಮಿ ಕಾರ್ತಿಕೇಯ ಸುಬ್ರಹ್ಮಣ್ಯ ದೇವಸ್ಥಾನ ಮೂಡ್ಲಕಟ್ಟೆ ಕುಂದಾಪುರ. *ಗಣೇಶ್ ರೈ ಮತ್ತು... ಹಲವು ಬೇಡಿಕೆಗಳನ್ನು ಆಗ್ರಹಿಸಿ ಎಸ್ ಡಿಪಿಐ ವತಿಯಿಂದ ಮಂಗಳೂರಿನಲ್ಲಿ ಭಾರಿ ಪ್ರತಿಭಟನೆ ಚಿತ್ರ :ಅನುಷ್ ಪಂಡಿತ್ ಮಂಗಳೂರು(reporterkarnataka news): ಇತ್ತೀಚೆಗೆ ಉಜಿರೆಯಲ್ಲಿ ನಡೆದ ಮತ ಎಣಿಕೆ ಸಂದರ್ಭದಲ್ಲಿ ಪಾಕ್ ಪರ ಘೋಷಣೆ ಕೂಗಿದ್ದಾರೆಂದು ಸುಳ್ಳು ಆರೋಪದಡಿ ಮೂರು ಮಂದಿ ಅಮಾಯಕ ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಆರೋಪಿಸಿ ಎಸ್ ಡಿಪಿಐ ಶುಕ್ರವಾರ ಆಯೋಜಿಸಿದ ಎಸ್ ಪಿ ಕಚೇರಿ ಚಲೋ ಅ... ಟೆಂಪೋ- ಟಿಪ್ಪರ್ ಭೀಕರ ಅಪಘಾತದಲ್ಲಿ ಮೃತಪಟ್ವರ ಸಂಖ್ಯೆ 13ಕ್ಕೆ ಏರಿಕೆ: ಗೋವಾ ಪ್ರವಾಸ ಹೊರಟವರ ದಾರುಣ ಅಂತ್ಯ ಧಾರವಾಡ(reporterkarnataka news): ಇಟ್ಟಿಗಟ್ಟಿ ಸಮೀಪ ಶುಕ್ರವಾರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ13ಕ್ಕೆ ಏರಿದೆ. ಟೆಂಪೋ ಮತ್ತು ಟಿಪ್ಪರ್ ಮಧ್ಯೆ ಈ ಘೋರ ಅಪಘಾತ ಸಂಭವಿಸಿದೆ. ದಾವಣಗೆರೆಯಿಂದ ಗೋವಾ ಪ್ರವಾಸಕ್ಕೆ 17 ಮಹಿಳೆಯರು ಹೊರಟ್ಟಿದ್ದರು. ಇವರಲ್ಲಿ 10 ಜನ... ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ನೋಡಿ ದಿನಾಂಕ: 15.01.2021 *ನಾಗಪ್ಪ ಗೌಡ ಪತ್ನಿ ಮತ್ತು ಮಕ್ಕಳು ದೇವುಕುದ್ರು ಹೌಸ್ ಕೊಂಪದವು ಕುಕ್ಕುದ ಕಟ್ಟೆ ಅಣ್ಣಪ್ಪ ನಗರ. *ರತ್ನಾಕರ ಶೆಟ್ಟಿ ಮಿಜಾರು 'ಪೂಜಾ' ಸುಭಾಸ್ ನಗರ ಪಾಂಡೇಶ್ವರ - ಕಟೀಲು ಕ್ಷೇತ್ರದಲ್ಲಿ. *ಪಾರ್ವತಿ ಶೆಟ್ಟಿ ಕೊತ್ತಾಡಿ ಮೂಡುಬೆಟ್ಟು ಮನೆ ವಡ್ಡರ್ಸೆ ಉಡುಪಿ. *ರಘುನ... ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ನೋಡಿ ದಿನಾಂಕ: 14.01.2021 *ಪದ್ಮನಾಭ ಪೂಜಾರಿ ಬೋಳ್ಳಾರು ಮನೆ ಸೂರಿಂಜೆ ಬೋಳ್ಳಾರು ಶಾಲಾ ಹಿಂಬದಿ. *ನಳಿನಿ, ವಿಠಲ ಆಳ್ವ ಗರೋಡಿಮನೆ ಕುಂಪಣ ಮಜಲು ಶ್ರೀ ಸೀತಾರಾಮ ಭಜನಾ ಮಂದಿರದ ಬಳಿ ಪರಂಗಿಪೇಟೆ. *ವಿನೋದ ಶೆಟ್ಟಿ ಮಿತ್ತೊಟ್ಟು ಹೌಸ್ ವಾಲ್ಪಾಡಿ - ಕಟೀಲು ಕ್ಷೇತ್ರದಲ್ಲಿ. *ಮಾಡಾವುಕಟ್ಟೆ ಶ್ರೀ ... ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ನೋಡಿ ದಿನಾಂಕ: 12.01.2021 *ದರ್ಷಿತಾ ಸಂದೀಪ್ ಶೆಟ್ಟಿ 'ಉಷಾನಿವಾಸ' ಪಡುಬಿದ್ರಿ - ಕಟೀಲು ಕ್ಷೇತ್ರದಲ್ಲಿ. *ಸಾರ್ವಜನಿಕ ಯಕ್ಷಗಾನ ಬಯಲಾಟ ಸಮಿತಿ ಪದ್ಮನ್ನೂರು ವಯಾ ಕಿನ್ನಿಗೋಳಿ. *ಕುಸುಮಾವತಿ ಕೆ ಟಿ ನಾಯ್ಕ್ 'ಗೌರಿ ನಿಲಯ' ಕೊಂಕಣ ಪದಮ ಪೆರಾಜೆ ಬುಡೋಳಿ ವಯಾ ಮಾಣಿ. *ವಿಶ್ವನಾಥ ಆಳ್ವ 'ಶಿವಪ್ರ... ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ನೋಡಿ ದಿನಾಂಕ: 07.01.2021 *ದಿನೇಶ್ ಪೂಜಾರಿ, ಮುಳಿಗದ್ದೆ ಬಾಯಾರು, ಆಟ ಗೋಪಾಲಕೃಷ್ಣ ಆಸ್ರಣ್ಣ ಸಭಾಭವನ ಕಟೀಲು. *ಜಯರಾಮ ಗೌಡ ಮತ್ತು ಮಕ್ಕಳು, ನೈಯಹೌಸ್ ಸಂಪಿಗೆ ಮೂಡುಬಿದ್ರಿ. *ಶ್ರೀ ಅಯ್ಯಪ್ಪ ಭಕ್ತ ವೃಂದ ಶಾಂತಿಗುರಿ ಚೇತನ ಹಳ್ಳಿ ಅತ್ತೂರು ಕಾರ್ಕಳ. *ಕಿನ್ನಿಗೋಳಿ ಬಟ್ರಕೋಡಿ ಹತ್ತು ಸಮಸ್ತರ... ಪಾಲ್ದನೆ ಸಂತ ತೆರೆಸಾ ಚರ್ಚ್ ವ್ಯಾಪ್ತಿಯ 17 ಮಕ್ಕಳಿಗೆ ಪ್ರಥಮ ಕ್ರೈಸ್ತ ಪ್ರಸಾದ ವಿತರಣೆ ಮಂಗಳೂರು(reporterkarnataka news): ಮಂಗಳೂರಿನ ಪಾಲ್ದನೆ ಸಂತ ತೆರೆಸಾ ಚರ್ಚ್ ವ್ಯಾಪ್ತಿಯಲ್ಲಿರುವ 17 ಮಂದಿ ಮಕ್ಕಳಿಗೆ ಪ್ರಥಮವಾಗಿ ಕ್ರೈಸ್ತ ಪ್ರಸಾದವನ್ನು ನೀಡಲಾಯಿತು. ಬಲಿಪೂಜೆ ನೇತೃತ್ವವನ್ನು ಚರ್ಚ್ ನ ಧರ್ಮಗುರುಗಳಾದ ವಂದನೀಯ ಅಲ್ವಿನ್ ಡಿಸೋಜ ಅವರು ವಹಿಸಿದ್ದರು. ಪ್ರವಚನ ನೀಡಿದ ತುಂಬೆ ಫಾದ... 1 2 3 … 7 Next Page » ಜಾಹೀರಾತು